ಡಿ.ಎಸ್.ಎಸ್ನ ಗೋಪಾಲಕೃಷ್ಣ ಹರಳಹಳ್ಳಿ, ಎಸ್ಯುಸಿಐ (ಸಿ)ಯ ಎಂ.ಎನ್. ಶ್ರೀರಾಮ್, ಬಂಡಾಯ ಸಾಹಿತ್ಯ ಸಂಘಟನೆಯ ಬಿ.ರಾಜಶೇಖರಮೂರ್ತಿ, ಮಾನವ ಬಂಧುತ್ವ ವೇದಿಕೆಯ ಅನಂತ ನಾಯಕ್, ಸೌಹಾರ್ದ ಕರ್ನಾಟಕದ ಎಸ್.ವೈ. ಗುರುಶಾಂತ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಸವರಾಜ್ ಕವಿತಾಳ, ಎಸ್ಎಫ್ಐಡಬ್ಲ್ಯೂನ ಜ್ಯೋತಿ ಅನಂತ ಸುಬ್ಬರಾವ್ ಹಾಗೂ ಹೆಣ್ಣೂರು ಶ್ರೀನಿವಾಸ್ ಪ್ರತಿ ದೂರು ಸಲ್ಲಿಸಿದವರಲ್ಲಿ ಇದ್ದಾರೆ.