ವಿರಾಜಪೇಟೆ ಸಮೀಪದ ಅರಮೇರಿ ಗ್ರಾಮದ ಭತ್ತದ ಗದ್ದೆಗಳು ಬುಧವಾರ ಜಲಾವೃತಗೊಂಡಿದ್ದವು.
ಮಂಜು ಮುಸುಕಿದ್ದ ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ಗುರುವಾರ ಮಳೆ ನಡುವೆ ಕೊಡೆ ಹಿಡಿದು ಪ್ರವಾಸಿಗರು ಭೇಟಿ ನೀಡಿದರು
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ತಾಲ್ಲೂಕಿನ ಕೊಯನಾಡು ಸರ್ಕಾರಿ ಶಾಲೆಯ ಮೇಲೆ ಮಳೆಯಿಂದ ಗುರುವಾರ ಕಲ್ಲು ಹಾಗೂ ಮಣ್ಣು ಕುಸಿದು ಶಾಲಾ ಕೊಠಡಿಯ ಕಿಟಕಿ ಗೋಡೆಗಳಿಗೆ ಹಾನಿಯಾಗಿದೆ