ಕೋಲಾರ ತಾಲ್ಲೂಕಿನ ದೊಡ್ಡಕುರುಬರ ಹಳ್ಳಿಯ ಕೆ.ವಿ.ಅರವಿಂದ ಅವರು ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜಿನಿಂದ ಪದವಿ ಪಡೆದಿದ್ದಾರೆ. 2004ರಿಂದ 2012ರವರೆಗೆ ಆದಾಯ ತೆರಿಗೆ ಇಲಾಖೆಯ ಪರ ವಕೀಲರಾಗಿ ಮತ್ತು ಕೇಂದ್ರ ಅಬಕಾರಿ, ಸುಂಕ ಮತ್ತು ಜಿಎಸ್ಟಿ ಪರ ವಕೀಲರಾಗಿ ಹೈಕೋರ್ಟ್ನಲ್ಲಿ ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ.