‘ನಾನು ಈ ಎರಡೂ ವಿಶ್ವವಿದ್ಯಾಲಯಗಳ ಉಪಕುಲಪತಿ ಹುದ್ದೆಗೆ ಆಕಾಂಕ್ಷಿಯಾಗಿದ್ದೆ. ನನ್ನ ವಿರುದ್ಧ ಇಲಾಖಾ ತನಿಖೆಗೆ ಸಮಿತಿ ರಚಿಸಲಾಗಿದೆ ಮತ್ತು ವಿಚಾರಣೆ ಬಾಕಿ ಇದೆ ಎಂದು ಶೋಧನಾ ಸಮಿತಿಗೆ ಡಾ. ಲಿಂಗರಾಜ ಗಾಂಧಿ ಪತ್ರ ಬರೆದಿದ್ದರು. ಆದರೆ, ನನ್ನ ವಿರುದ್ಧ ತನಿಖೆಗೆ ಸಮಿತಿ ರಚನೆಯಾಗಿಲ್ಲ’ ಎಂದು ರಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ.