‘ರೈತ ವಿರೋಧಿ ಹಾಗೂ ಪ್ರತಿಗಾಮಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಕಲಂ 79 (ಎ), (ಬಿ), (ಸಿ), 80 ಅನ್ನು ಪೂರ್ವಾನ್ವಯ ಆಗುವಂತೆ ರದ್ದುಪಡಿಸುವುದು ಮತ್ತು ಪ್ರಸ್ತುತ ಬಾಕಿ ಉಳಿದಿರುವ 79 ಎ ಮತ್ತು 79 ಬಿ ಪ್ರಕರರಣಗಳನ್ನು ವಜಾ ಮಾಡುವ ಬಗ್ಗೆ ಕಲಂ 63 ರಲ್ಲಿ ನಿಗದಿಡಪಸಿರುವ ಖರೀದಿ ಮಿತಿಯನ್ನು ದ್ವಿಗುಣಗೊಳಿಸುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ಸರ್ಕಾರ ಕೈ ಬಿಡಬೇಕು’ ಎಂದರು.