ಇವರೆಗೆ 748 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,489 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.
ಇಂದು ಬೆಂಗಳೂರು ನಗರದಲ್ಲಿ 2, ಬೆಳಗಾವಿ 13, ಯಾದಗಿರಿ 14, ದಾವಣಗೆರೆ 11, ಹಾಸನ 13, ಉಡುಪಿ 3, ಬೀದರ್ 10, ವಿಜಯಪುರ 6, ಚಿತ್ರದುರ್ಗ 20, ಕೋಲಾರ 2, ಬಳ್ಳಾರಿ 1, ಕೊಪ್ಪಳ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.