ಐಕೆಎಫ್ಗೆ ಮಾರ್ಗದರ್ಶನ ನೀಡಲು ಇದೇ ಮೊದಲ ಬಾರಿಗೆ ಕಾರ್ಯತಂತ್ರ ಹೂಡಿಕೆ ಸಮಿತಿ (ಎಸ್ಐಸಿ) ರಚಿಸಲಾಗಿದೆ. ಉದ್ಯಮ ವಲಯದ ಮೃತ್ಯುಂಜಯ ಹಿರೇಮಠ, ರಾಮ್ ಟಿ. ಚಂದನಾನಿ, ಪ್ರಶಾಂತ್ ಪ್ರಕಾಶ್, ನಿಖಿಲ್ ಕಾಮತ್, ರವಿ ಮಾನಚಂದ್, ಅಶ್ವಿನ್ ಕೃಷ್ಣಸ್ವಾಮಿ, ಗೌರಿ ಶಂಕರ್ ನಾಗಭೂಷಣಂ, ಕಾಸರಗೋಡು ಉಲ್ಲಾಸ್ ಕಾರಂತ್ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.