<p><strong>ಬೆಂಗಳೂರು:</strong> ರಾಜ್ಯದಲ್ಲಿ ಕೋವಿಡ್–19 ಸೋಂಕು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, 25 ಜಿಲ್ಲೆಗಳಲ್ಲಿ 25ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ 253 ಹೊಸ ಕೋವಿಡ್ ಕೇಸ್ಗಳನ್ನು ಹೊರತುಪಡಿಸಿ ಉಳಿದ ಯಾವ ಜಿಲ್ಲೆಗಳಲ್ಲೂ 50ಕ್ಕಿಂತ ಹೆಚ್ಚು ವರದಿಯಾಗಿಲ್ಲ.</p>.<p>ರಾಜ್ಯದಾದ್ಯಂತ 1,16,121 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಮೈಸೂರಲ್ಲಿ 43, ತುಮಕೂರು 32, ದಕ್ಷಿಣ ಕನ್ನಡ 29, ಹಾಸನ 19 ಹೊಸ ಪ್ರಕರಣಗಳು ದೃಢ ಪಟ್ಟಿವೆ. ಒಟ್ಟಾರೆ ಇಂದು ರಾಜ್ಯದಾದ್ಯಂತ 462 ಮಂದಿಗೆ ಕೊರೊನಾ ತಗುಲಿದೆ. ಇಲ್ಲಿಯವರೆಗೆ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 29.84 ಲಕ್ಷ ದಾಟಿದೆ. ಶೇಕಡಾವಾರು ಖಚಿತ ಪ್ರಕರಣಗಳು 0.39%ಕ್ಕೆ ಇಳಿಕೆಯಾಗಿದೆ.</p>.<p>ಬೆಂಗಳೂರು ನಗರದಲ್ಲಿ 6, ಬೀದರ್, ಧಾರವಾಡ, ಮೈಸೂರಲ್ಲಿ ತಲಾ ಒಂದು ಸಾವು ಕೋವಿಡ್ನಿಂದ ಸಂಭವಿಸಿದೆ. ಒಟ್ಟಾರೆ ಮೃತರ ಶೇಕಡಾವಾರು ಪ್ರಮಾಣ 1.94% ಇದೆ. ಬುಧವಾರ ರಾಜ್ಯದಾದ್ಯಂತ ಆಸ್ಪತ್ರೆಯಿಂದ 479 ಮಂದಿ ಬಿಡುಗಡೆ ಹೊಂದಿದ್ದು, ಇದುವರೆಗೆ ಒಟ್ಟು 29,37,405 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.</p>.<p><a href="https://www.prajavani.net/karnataka-news/prajavani-deccan-herald-covid-19-relief-fund-837791.html">ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಕೋವಿಡ್-19 ಪರಿಹಾರ ನಿಧಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲಿ ಕೋವಿಡ್–19 ಸೋಂಕು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, 25 ಜಿಲ್ಲೆಗಳಲ್ಲಿ 25ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ 253 ಹೊಸ ಕೋವಿಡ್ ಕೇಸ್ಗಳನ್ನು ಹೊರತುಪಡಿಸಿ ಉಳಿದ ಯಾವ ಜಿಲ್ಲೆಗಳಲ್ಲೂ 50ಕ್ಕಿಂತ ಹೆಚ್ಚು ವರದಿಯಾಗಿಲ್ಲ.</p>.<p>ರಾಜ್ಯದಾದ್ಯಂತ 1,16,121 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಮೈಸೂರಲ್ಲಿ 43, ತುಮಕೂರು 32, ದಕ್ಷಿಣ ಕನ್ನಡ 29, ಹಾಸನ 19 ಹೊಸ ಪ್ರಕರಣಗಳು ದೃಢ ಪಟ್ಟಿವೆ. ಒಟ್ಟಾರೆ ಇಂದು ರಾಜ್ಯದಾದ್ಯಂತ 462 ಮಂದಿಗೆ ಕೊರೊನಾ ತಗುಲಿದೆ. ಇಲ್ಲಿಯವರೆಗೆ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 29.84 ಲಕ್ಷ ದಾಟಿದೆ. ಶೇಕಡಾವಾರು ಖಚಿತ ಪ್ರಕರಣಗಳು 0.39%ಕ್ಕೆ ಇಳಿಕೆಯಾಗಿದೆ.</p>.<p>ಬೆಂಗಳೂರು ನಗರದಲ್ಲಿ 6, ಬೀದರ್, ಧಾರವಾಡ, ಮೈಸೂರಲ್ಲಿ ತಲಾ ಒಂದು ಸಾವು ಕೋವಿಡ್ನಿಂದ ಸಂಭವಿಸಿದೆ. ಒಟ್ಟಾರೆ ಮೃತರ ಶೇಕಡಾವಾರು ಪ್ರಮಾಣ 1.94% ಇದೆ. ಬುಧವಾರ ರಾಜ್ಯದಾದ್ಯಂತ ಆಸ್ಪತ್ರೆಯಿಂದ 479 ಮಂದಿ ಬಿಡುಗಡೆ ಹೊಂದಿದ್ದು, ಇದುವರೆಗೆ ಒಟ್ಟು 29,37,405 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.</p>.<p><a href="https://www.prajavani.net/karnataka-news/prajavani-deccan-herald-covid-19-relief-fund-837791.html">ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಕೋವಿಡ್-19 ಪರಿಹಾರ ನಿಧಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>