<p><strong>ಬೆಂಗಳೂರು:</strong> ಪ್ರಸಕ್ತ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ 6 ಮಂದಿ ಶ್ರೇಷ್ಠ ಕಲಾವಿದರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಆಯ್ಕೆ ಮಾಡಿದೆ. 10 ಮಂದಿ ಕಲಾವಿದರಿಗೆ 50ನೇ ವಾರ್ಷಿಕ ಕಲಾಪ್ರದರ್ಶನದ ಬಹುಮಾನ ನೀಡಲಾಗಿದೆ. 5 ಮಂದಿ ಕಲಾವಿದರನ್ನು 'ಮೆಚ್ಚುಗೆ ಪಡೆದ ಕಲಾವಿದರು' ಎಂದು ಆಯ್ಕೆ ಮಾಡಲಾಗಿದೆ.</p>.<p>ಗೌರವ ಪ್ರಶಸ್ತಿ ಪುರಸ್ಕೃತರು (₹ 50,000 ನಗದು, ಗೌರವ)<br />1. ಆರ್. ರಾಜ, ಬೆಂಗಳೂರು<br />2. ಜಯಕುಮಾರ್ ಜಿ, ಬೆಂಗಳೂರು<br />3. ಸುಭಾಶ್ ಚಂದ್ರ ಕೆಂಬಾವಿ, ವಿಜಯಪುರ<br />4. ಅನಿರುದ್ಧ ಜೋಶಿ, ಬೀದರ್<br />5. ಸ್ಮಿತಾ ಕಾರಿಯಪ್ಪ, ಮಡಿಕೇರಿ<br />6. ಬಿ.ದೇವರಾಜ್, ರಾಮನಗರ</p>.<p>50ನೇ ವಾರ್ಷಿಕ 'ಕಲಾಪ್ರದರ್ಶನದ ಬಹುಮಾನ' ಪಡೆದ ಕಲಾವಿದರು (₹ 25,000 ನಗದು, ಗೌರವ)<br />1. ನವೀನ್ ಕುಮಾರ್ ಬಿ, ತುಮಕೂರು<br />2. ಜಿ.ಎಸ್.ಬಿ.ಅಗ್ನಿಹೋತ್ರಿ, ಉತ್ತರ ಕನ್ನಡ<br />3. ರಮೇಶ ಪರಸಪ್ಪ ಗಾರವಾಡ, ಗದಗ<br />4. ಕೆ.ವಿ. ಕಾಳೆ, ಬಳ್ಳಾರಿ<br />5. ನವೀನ್ ಕುಮಾರ್ ಪಿ, ಬೆಂಗಳೂರು<br />6. ರಾಮಕೃಷ್ಣ ನಾಯಕ್, ಮಂಗಳೂರು<br />7. ಶಿವಯೋಗಿ ಅಣ್ಣಾನವರ್, ಬೆಳಗಾವಿ<br />8. ವಿಶ್ವನಾಥ ಎಚ್.ಎಂ, ಬಾಗಲಕೋಟೆ<br />9. ಮಡಿವಾಳಪ್ಪ ಎಸ್ ಲಂಗೋಟಿ, ಹಾವೇರಿ<br />10. ಸುನಿಲ್ ಮಿಶ್ರ, ಬೆಂಗಳೂರು</p>.<p>ಮೆಚ್ಚುಗೆ ಪಡೆದ ಕಲಾವಿದರು<br />1. ವಿಶಾಲ ಕೆ, ಬೆಂಗಳೂರು<br />2. ಲಕ್ಷ್ಮಣ ಕಬಾಡಿ, ಬೆಂಗಳೂರು<br />3. ಪವನ್ ಕುಮಾರ್ ಡಿ, ಕಲಬುರಗಿ<br />4. ನರಸಿಂಹ ಮೂರ್ತಿ, ತುಮಕೂರು<br />5. ಅಂಬರಾಯ ಚಿನ್ನಮಳ್ಳಿ, ಕಲಬುರಗಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಸಕ್ತ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ 6 ಮಂದಿ ಶ್ರೇಷ್ಠ ಕಲಾವಿದರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಆಯ್ಕೆ ಮಾಡಿದೆ. 10 ಮಂದಿ ಕಲಾವಿದರಿಗೆ 50ನೇ ವಾರ್ಷಿಕ ಕಲಾಪ್ರದರ್ಶನದ ಬಹುಮಾನ ನೀಡಲಾಗಿದೆ. 5 ಮಂದಿ ಕಲಾವಿದರನ್ನು 'ಮೆಚ್ಚುಗೆ ಪಡೆದ ಕಲಾವಿದರು' ಎಂದು ಆಯ್ಕೆ ಮಾಡಲಾಗಿದೆ.</p>.<p>ಗೌರವ ಪ್ರಶಸ್ತಿ ಪುರಸ್ಕೃತರು (₹ 50,000 ನಗದು, ಗೌರವ)<br />1. ಆರ್. ರಾಜ, ಬೆಂಗಳೂರು<br />2. ಜಯಕುಮಾರ್ ಜಿ, ಬೆಂಗಳೂರು<br />3. ಸುಭಾಶ್ ಚಂದ್ರ ಕೆಂಬಾವಿ, ವಿಜಯಪುರ<br />4. ಅನಿರುದ್ಧ ಜೋಶಿ, ಬೀದರ್<br />5. ಸ್ಮಿತಾ ಕಾರಿಯಪ್ಪ, ಮಡಿಕೇರಿ<br />6. ಬಿ.ದೇವರಾಜ್, ರಾಮನಗರ</p>.<p>50ನೇ ವಾರ್ಷಿಕ 'ಕಲಾಪ್ರದರ್ಶನದ ಬಹುಮಾನ' ಪಡೆದ ಕಲಾವಿದರು (₹ 25,000 ನಗದು, ಗೌರವ)<br />1. ನವೀನ್ ಕುಮಾರ್ ಬಿ, ತುಮಕೂರು<br />2. ಜಿ.ಎಸ್.ಬಿ.ಅಗ್ನಿಹೋತ್ರಿ, ಉತ್ತರ ಕನ್ನಡ<br />3. ರಮೇಶ ಪರಸಪ್ಪ ಗಾರವಾಡ, ಗದಗ<br />4. ಕೆ.ವಿ. ಕಾಳೆ, ಬಳ್ಳಾರಿ<br />5. ನವೀನ್ ಕುಮಾರ್ ಪಿ, ಬೆಂಗಳೂರು<br />6. ರಾಮಕೃಷ್ಣ ನಾಯಕ್, ಮಂಗಳೂರು<br />7. ಶಿವಯೋಗಿ ಅಣ್ಣಾನವರ್, ಬೆಳಗಾವಿ<br />8. ವಿಶ್ವನಾಥ ಎಚ್.ಎಂ, ಬಾಗಲಕೋಟೆ<br />9. ಮಡಿವಾಳಪ್ಪ ಎಸ್ ಲಂಗೋಟಿ, ಹಾವೇರಿ<br />10. ಸುನಿಲ್ ಮಿಶ್ರ, ಬೆಂಗಳೂರು</p>.<p>ಮೆಚ್ಚುಗೆ ಪಡೆದ ಕಲಾವಿದರು<br />1. ವಿಶಾಲ ಕೆ, ಬೆಂಗಳೂರು<br />2. ಲಕ್ಷ್ಮಣ ಕಬಾಡಿ, ಬೆಂಗಳೂರು<br />3. ಪವನ್ ಕುಮಾರ್ ಡಿ, ಕಲಬುರಗಿ<br />4. ನರಸಿಂಹ ಮೂರ್ತಿ, ತುಮಕೂರು<br />5. ಅಂಬರಾಯ ಚಿನ್ನಮಳ್ಳಿ, ಕಲಬುರಗಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>