ಭಾನುವಾರ, 26 ಅಕ್ಟೋಬರ್ 2025
×
ADVERTISEMENT
ADVERTISEMENT

Karnataka Rains | ನಿಲ್ಲದ ಮಳೆ ಅಬ್ಬರ: ಬೆಳೆ ಹಾನಿ

Published : 25 ಅಕ್ಟೋಬರ್ 2025, 23:30 IST
Last Updated : 25 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ಕಾರವಾರ ನಗರದ ಹಬ್ಬುವಾಡಾ ಬಳಿ ಕಾರವಾರ–ಕೈಗಾ ಹೆದ್ದಾರಿ ಜಲಾವೃತವಾಗಿತ್ತು

ಕಾರವಾರ ನಗರದ ಹಬ್ಬುವಾಡಾ ಬಳಿ ಕಾರವಾರ–ಕೈಗಾ ಹೆದ್ದಾರಿ ಜಲಾವೃತವಾಗಿತ್ತು

ಹೂವಿನಹಡಗಲಿ ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ರಾಶಿ ಹಾಕಿರುವುದು
ಹೂವಿನಹಡಗಲಿ ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ರಾಶಿ ಹಾಕಿರುವುದು
ಬೀದರ್‌ನಲ್ಲಿ ಮಳೆ:
ಜಿಲ್ಲೆಯ ಹಲವೆಡೆ ಶನಿವಾರವೂ ಮಳೆಯಾಗಿದೆ. ಔರಾದ್‌ ತಾಲ್ಲೂಕಿನಲ್ಲಿ ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದೆ. ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿಯಲ್ಲೂ ವರ್ಷಧಾರೆಯಾಗಿದೆ. ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT