ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ರಭಸದ ಮಳೆ ಸುರಿದ ಸಂದರ್ಭ ಕತ್ತಲು ಕವಿದಂತಾಗಿತ್ತು
ಶಿವಮೊಗ್ಗದ ಕೆಂಚಪ್ಪ ಲೇಔಟ್ನ ಕೆಎಚ್ಬಿ ಕಾಲೊನಿಯ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿರುವುದು
ಬಿರುಗಾಳಿ ಮಳೆಗೆ ಬೀದರ್ ಜಿಲ್ಲೆ ಕಮಲನಗರ ತಾಲ್ಲೂಕಿನ ಮದನೂರಿನಲ್ಲಿ ಮನೆಯ ತಗಡಿನ ಶೀಟುಗಳು ಹಾರಿ ಹೋಗಿದ್ದು ದವಸ ಧಾನ್ಯ ಸೇರಿದಂತೆ ಇತರೆ ವಸ್ತುಗಳು ತೊಯ್ದು ತೊಪ್ಪೆಯಾಗಿವೆ
ಕೊಪ್ಪಳದಲ್ಲಿ ಶನಿವಾರ ರಾಶಿ ಕೆಲಸ ಮುಗಿಸಿ ಸುರಿವ ಮಳೆಯಲ್ಲಿ ನೆನೆಯುತ್ ಟ್ರ್ಯಾಕ್ಟರ್ನಲ್ಲಿ ಮನೆಗೆ ಹೊರಟ ಕೃಷಿಕಾರ್ಮಿಕರು ಕಂಡದ್ದು ಹೀಗೆ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ