ಇದೇ ವೇಳೆ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಮನೋಹರಗೌಡ, ವೆಂಕಟರಮಣ, ಮುನ್ನಬಾಯಿ, ಶ್ರೀಕಾಂತ್, ಕೆ.ಎಸ್.ದಿವಾಕರ್, ಯುವ ಘಟಕದ ರಾಜ್ಯ ಅಧ್ಯಕ್ಷರಾದ ಭೀಮಾಶಂಕರ್ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಎಸ್.ಸಿ ಘಟಕದ ಅಧ್ಯಕ್ಷ ದೊರೆಪ್ಪನಾಯಕ ಸೇರಿದಂತೆ ಹಲವರಿಗೆ ನೇಮಕಾತಿ ಪತ್ರ ಹಸ್ತಾಂತರಿಸಲಾಯಿತು.