<p><strong>ಬೆಂಗಳೂರು</strong>: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ತನ್ನ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಗುರುವಾರ ಬಿಡುಗಡೆ ಮಾಡಿದರು.</p>.<p>ತಿಪಟೂರು; ಗಂಗಾಧರ ಕರೀಕೆರೆ, ಕುಣಿಗಲ್; ರಘು ಜಾಣಗೆರೆ, ತುಮಕೂರು ನಗರ; ಗಜೇಂದ್ರ ಕುಮಾರ್ ಗೌಡ, ಕೊರಟಗೆರೆ; ರವಿಕುಮಾರ್. ಕೆ.ಸಿ, ಕೆ.ಆರ್.ಪುರ; ಬೈರತಿ ಆರೋಗ್ಯಸ್ವಾಮಿ, ಯಶವಂತಪುರ; ರವಿಕುಮಾರ್, ಬಸವನಗುಡಿ; ಎಲ್.ಜೀವನ್, ಮಹದೇವಪುರ; ಶಿವಾಜಿ ಆರ್.ಲಮಾಣಿ, ಬೆಂಗಳೂರು ದಕ್ಷಿಣ; ವಿಜಯರಾಘವ ಮರಾಠೆ, ಆನೆಕಲ್; ಅನ್ಬುರಾಜ್, ರಾಮನಗರ; ಶಿವಕುಮಾರ್. ಎಸ್, ಶ್ರೀರಂಗಪಟ್ಟಣ; ಅರುಣ್ ಕುಮಾರ್. ಎಚ್.ಎಂ, ಕೃಷ್ಣರಾಜ ಪೇಟೆ; ಕಿಶೋರ್. ಎ.ಸಿ, ಅರಕಲಗೂಡು; ಕೇಶವಮೂರ್ತಿ. ಎಚ್.ಟಿ, ಚಾಮುಂಡೇಶ್ವರಿ; ಮಾ.ಸ.ಪ್ರವೀಣ್, ನರಸಿಂಹರಾಜಪುರ; ಸುಂದರ ಪ್ರೇಮ್ಕುಮಾರ್, ರಾಮದುರ್ಗ; ಬಸಪ್ಪ ಕುಂಬಾರ್, ಯಲಹಂಕ; ರಘುನಂದನ್, ತುರುವೇಕೆರೆ; ರಾಂಪ್ರಸಾದ್ ತಿವಾರಿ, ಮಾಗಡಿ; ಅಭಿಷೇಕ್. ಕೆ.ಆರ್.</p>.<p>ಅರಸೀಕರೆ; ಬಿ.ಎಂ.ಉಮೇಶ್, ದಾಸರಹಳ್ಳಿ; ಶ್ರೀಕುಮಾರ್.ಟಿ, ಸಿರಾ; ಪ್ರದೀಪ್ಕುಮಾರ್, ಬೈಲಹೊಂಗಲ; ಇರ್ಫಾನ್ ಜೈಲಾನಿ ಬಾಗೇವಾಡಿ, ಜಯನಗರ; ಮಣಿಕಂಠ ದ್ರಾವಿಡರ, ಬೊಮ್ಮನಹಳ್ಳಿ; ನಂದಾರೆಡ್ಡಿ, ಹೊಸಪೇಟೆ; ಬಿ.ಸೊಣ್ಣಪ್ಪ ಗೌಡ, ಹಾಸನ; ವಿ.ರಮೇಶ್, ಕನಕಪುರ; ಪ್ರಶಾಂತ್ ಕುಮಾರ್ ಹೊಸದುರ್ಗ, ನಾಗಮಂಗಲ; ಜಿ.ಎಂ.ರಮೇಶ್ ಗೌಡ, ಚನ್ನಪಟ್ಟಣ; ಶ್ಯಾಮಲಾ ರಮೇಶ್, ಬಂಗಾರಪೇಟೆ; ರಾಜು ಪೌಲ್, ವರುಣ; ರವಿಕುಮಾರ್.ಎಂ, ಪಿರಿಯಾಪಟ್ಟಣ; ಜೋಗನಹಳ್ಳಿ ಗುರುಮೂರ್ತಿ, ಸಿಂಧನೂರು; ನಿರುಪಾದಿ ಗೋಮರ್ಸಿ, ಇಂಡಿ; ಅಶೋಕ್ ದೊಂಡು ಜಾಧವ್, ಗೋವಿಂದರಾಜ ನಗರ; ಬಿ.ಆರ್.ಶಶಿಕುಮಾರ್, ಮಹಾಲಕ್ಷ್ಮಿ ಲೇಔಟ್; ಅಮಿತ್ ರೆಬೆಲ್ಲೊ, ದೇವನಹಳ್ಳಿ; ನಿಖಿಲ್.ಎಂ, ಬಸವನ ಬಾಗೇವಾಡಿ; ಪ್ರವೀಣ್ಕುಮಾರ್ ರಾಯಗೊಂಡ, ಬಿಟಿಎಂ ಲೇಔಟ್; ಜನನಿ ವತ್ಸಲ, ಕಲಘಟಗಿ; ಚಂದ್ರಶೇಖರ ಮಠದ್, ನೆಲಮಂಗಲ; ಅರುಣ್ ಕುಮಾರ್, ವಿಜಯನಗರ; ಕಣದಾಳು ಮಂಜುನಾಥ್, ಹಿರಿಯೂರು; ವಿನಯ್. ಎಸ್, ಹಗರಿಬೊಮ್ಮನಹಳ್ಳಿ; ಸಂತೋಷ್ ಕುಮಾರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ತನ್ನ 47 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಗುರುವಾರ ಬಿಡುಗಡೆ ಮಾಡಿದರು.</p>.<p>ತಿಪಟೂರು; ಗಂಗಾಧರ ಕರೀಕೆರೆ, ಕುಣಿಗಲ್; ರಘು ಜಾಣಗೆರೆ, ತುಮಕೂರು ನಗರ; ಗಜೇಂದ್ರ ಕುಮಾರ್ ಗೌಡ, ಕೊರಟಗೆರೆ; ರವಿಕುಮಾರ್. ಕೆ.ಸಿ, ಕೆ.ಆರ್.ಪುರ; ಬೈರತಿ ಆರೋಗ್ಯಸ್ವಾಮಿ, ಯಶವಂತಪುರ; ರವಿಕುಮಾರ್, ಬಸವನಗುಡಿ; ಎಲ್.ಜೀವನ್, ಮಹದೇವಪುರ; ಶಿವಾಜಿ ಆರ್.ಲಮಾಣಿ, ಬೆಂಗಳೂರು ದಕ್ಷಿಣ; ವಿಜಯರಾಘವ ಮರಾಠೆ, ಆನೆಕಲ್; ಅನ್ಬುರಾಜ್, ರಾಮನಗರ; ಶಿವಕುಮಾರ್. ಎಸ್, ಶ್ರೀರಂಗಪಟ್ಟಣ; ಅರುಣ್ ಕುಮಾರ್. ಎಚ್.ಎಂ, ಕೃಷ್ಣರಾಜ ಪೇಟೆ; ಕಿಶೋರ್. ಎ.ಸಿ, ಅರಕಲಗೂಡು; ಕೇಶವಮೂರ್ತಿ. ಎಚ್.ಟಿ, ಚಾಮುಂಡೇಶ್ವರಿ; ಮಾ.ಸ.ಪ್ರವೀಣ್, ನರಸಿಂಹರಾಜಪುರ; ಸುಂದರ ಪ್ರೇಮ್ಕುಮಾರ್, ರಾಮದುರ್ಗ; ಬಸಪ್ಪ ಕುಂಬಾರ್, ಯಲಹಂಕ; ರಘುನಂದನ್, ತುರುವೇಕೆರೆ; ರಾಂಪ್ರಸಾದ್ ತಿವಾರಿ, ಮಾಗಡಿ; ಅಭಿಷೇಕ್. ಕೆ.ಆರ್.</p>.<p>ಅರಸೀಕರೆ; ಬಿ.ಎಂ.ಉಮೇಶ್, ದಾಸರಹಳ್ಳಿ; ಶ್ರೀಕುಮಾರ್.ಟಿ, ಸಿರಾ; ಪ್ರದೀಪ್ಕುಮಾರ್, ಬೈಲಹೊಂಗಲ; ಇರ್ಫಾನ್ ಜೈಲಾನಿ ಬಾಗೇವಾಡಿ, ಜಯನಗರ; ಮಣಿಕಂಠ ದ್ರಾವಿಡರ, ಬೊಮ್ಮನಹಳ್ಳಿ; ನಂದಾರೆಡ್ಡಿ, ಹೊಸಪೇಟೆ; ಬಿ.ಸೊಣ್ಣಪ್ಪ ಗೌಡ, ಹಾಸನ; ವಿ.ರಮೇಶ್, ಕನಕಪುರ; ಪ್ರಶಾಂತ್ ಕುಮಾರ್ ಹೊಸದುರ್ಗ, ನಾಗಮಂಗಲ; ಜಿ.ಎಂ.ರಮೇಶ್ ಗೌಡ, ಚನ್ನಪಟ್ಟಣ; ಶ್ಯಾಮಲಾ ರಮೇಶ್, ಬಂಗಾರಪೇಟೆ; ರಾಜು ಪೌಲ್, ವರುಣ; ರವಿಕುಮಾರ್.ಎಂ, ಪಿರಿಯಾಪಟ್ಟಣ; ಜೋಗನಹಳ್ಳಿ ಗುರುಮೂರ್ತಿ, ಸಿಂಧನೂರು; ನಿರುಪಾದಿ ಗೋಮರ್ಸಿ, ಇಂಡಿ; ಅಶೋಕ್ ದೊಂಡು ಜಾಧವ್, ಗೋವಿಂದರಾಜ ನಗರ; ಬಿ.ಆರ್.ಶಶಿಕುಮಾರ್, ಮಹಾಲಕ್ಷ್ಮಿ ಲೇಔಟ್; ಅಮಿತ್ ರೆಬೆಲ್ಲೊ, ದೇವನಹಳ್ಳಿ; ನಿಖಿಲ್.ಎಂ, ಬಸವನ ಬಾಗೇವಾಡಿ; ಪ್ರವೀಣ್ಕುಮಾರ್ ರಾಯಗೊಂಡ, ಬಿಟಿಎಂ ಲೇಔಟ್; ಜನನಿ ವತ್ಸಲ, ಕಲಘಟಗಿ; ಚಂದ್ರಶೇಖರ ಮಠದ್, ನೆಲಮಂಗಲ; ಅರುಣ್ ಕುಮಾರ್, ವಿಜಯನಗರ; ಕಣದಾಳು ಮಂಜುನಾಥ್, ಹಿರಿಯೂರು; ವಿನಯ್. ಎಸ್, ಹಗರಿಬೊಮ್ಮನಹಳ್ಳಿ; ಸಂತೋಷ್ ಕುಮಾರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>