‘ಕೊರೊನಾ ಸೋಂಕುಪ್ರಕೃತಿ ವಿಕೋಪದಿಂದ ಸಂಭವಿಸಿದ್ದು ಭಕ್ತರು ಬೇಸರ ಪಟ್ಟುಕೊಳ್ಳಬಾರದು. ಎಲ್ಲರೂ ಶೀಘ್ರವಾಗಿ ಈ ಭಯದಿಂದ ಮುಕ್ತರಾಗಿ ಸಹಜ ಜೀವನ ಬರುವಂತಾಗಲಿ ಹಾಗೂ ಜ್ಞಾನ, ಭಕ್ತಿ, ವೈರಾಗ್ಯ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದರು.ಗಂಧಲೇಪನ ನಿಮಿತ್ತ ಗುರುಸ್ತೋತ್ರ ಪಾರಾಯಣ, ವಿಶೇಷ ಮಂತ್ರಗಳ, ಸ್ತೋತ್ರಗಳ ಪಾರಾಯಣ ನಡೆಯಿತು.