ಕರ್ನಾಟಕದ ಎಲ್ಲ ನಗರಗಳಲ್ಲಿ ಸುಸ್ಥಿರ ಮತ್ತು ಏಕೀಕೃತ ನೀರಿನ ನಿರ್ವಹಣೆಯ ಮೂಲಕ ನೀರಿನ ಅಭಾವವನ್ನು ನೀಗಿಸಬಹುದು. ಮುಖ್ಯವಾಗಿ ಕೆರೆಗಳನ್ನು ರಕ್ಷಿಸುವುದು, ನೀರಿನ ಗುಣಮಟ್ಟವನ್ನು ಹೆಚ್ಚಿಸುವುದು, ಮಳೆ ನೀರಿನ ಸಂಗ್ರಹದ ವಿಧಾನಗಳು, ಕೌಶಲ, ವೆಚ್ಚ ಮತ್ತು ಜ್ಞಾನದಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಬಹುದಾಗಿದೆ. ಎಲ್ಲರೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.