ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಂತ ಕವಿ ಚೆನ್ನವೀರ ಕಣವಿಯವರು ಈ ಹಿಂದೆಯೇ ಕರೆ ನೀಡಿದ್ದರು. ಕನ್ನಡತನ ಬೆಳೆಸುವುದು ಹೇಗೆ? ಗಡಿ ಜಿಲ್ಲೆ ಬೆಳಗಾವಿಯಿಂದ, ಉತ್ತರ ಕರ್ನಾಟಕದ ಜೀವನದೊಳು ಕನ್ನಡ ಹಾಸುಹೊಕ್ಕಿದೆ. ಆಡಳಿತ ಮತ್ತು ಮನರಂಜನಾ ಮಾಧ್ಯಮ ಕನ್ನಡತನ ಬೆಳೆಸುವ ಬಗೆ ಈ ವಾರದ ಮಿಸಳ್ ಹಾಪ್ಚಾದಲ್ಲಿ...