ಮೈಸೂರಿನಲ್ಲಿ ರೈತ ದಸರಾ ಅಂಗವಾಗಿ ಶುಕ್ರವಾರ ಜೆ.ಕೆ. ಮೈದಾನದಲ್ಲಿ ಆಯೋಜಿಸಿದ್ದ ಕೃಷಿ ವಸ್ತುಪ್ರದರ್ಶನವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಿದರು. ಉಪ ಮೇಯರ್ ಜಿ.ರೂಪಾ, ಶಾಸಕರಾದ ರಮೇಶ್ಬಾಬು ಬಂಡಿಸಿದ್ದೇಗೌಡ, ಕೆ. ಹರೀಶ್ಗೌಡ, ರೇಷ್ಮೆ ಸಚಿವ ಕೆ.ವೆಂಕಟೇಶ್, ಮೇಯರ್ ಶಿವಕುಮಾರ್ ಇದ್ದಾರೆ