ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸತ್ಯಾಂಶ ಮುಚ್ಚಿಡಿ ಎಂದು ನಾವು ಕೇಳುತ್ತಿಲ್ಲ. ಸತ್ಯ ತೋರಿಸಿದರೆ ಅದಕ್ಕೆ ನಾವು ತಲೆ ಬಾಗುತ್ತೇವೆ. ದಿನೇಶ್ ಕಲ್ಲಹಳ್ಳಿ ದೊಡ್ಡಮನುಷ್ಯ, ಆತನ ಬಳಿ ಯಾವುದೇ ಸಿ.ಡಿಗಳಿದ್ದರೂ ಬೇಗ ಬಿಡುಗಡೆ ಮಾಡಲಿ, ತಡ ಯಾಕೆ? ರಕ್ಷಣೆಗಾಗಿ ನಾವು ಕೋರ್ಟ್ಗೆ ಹೋಗಿದ್ದೇವೆ, ಅದರಲ್ಲಿ ತಪ್ಪೇನಿದೆ. ಈ ವಿಚಾರದಲ್ಲಿ ನಮಗೆ ಭಯ ಇಲ್ಲ’ ಎಂದರು.