ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎನ್.ನಾಗರಾಜು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್, ನಗರಸಭೆ ಸದಸ್ಯ ಸ್ಟುಡಿಯೋ ಚಂದ್ರು, ಅರ್ಬನ್ ಬ್ಯಾಂಕ್ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ, ನಿರ್ದೇಶಕ ಜೆ.ನಟರಾಜು, ಮುಖಂಡರಾದ ಅಂಬಯ್ಯ, ನಾಗರಾಜು, ಶಂಕರ್, ನಾಗೇಶ್, ನಟೇಶ್, ಬಸವರಾಜು, ರವಿ, ವಿಜಿ, ಮರಿಯಣ್ಣ, ವಿಶಾಲ, ಜೈಶಂಕರ್, ಕಾಳೇಗೌಡ ಮೊದಲಾದವರು ಉಪಸ್ಥಿತರಿದ್ದರು.