ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ನೇ ರಾಷ್ಟ್ರೀಯ ಯುವಜನೋತ್ಸವದ ಬಹುಮಾನ ಪ್ರಕಟ

Last Updated 16 ಜನವರಿ 2023, 8:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: 26ನೇ ರಾಷ್ಟ್ರೀಯ ಯುವಜನೋತ್ಸವದ ಬಹುಮಾನ ಪ್ರಕಟವಾಗಿದೆ. ಜಾನಪದ ಹಾಡು ಸ್ಪರ್ಧೆಯಲ್ಲಿ ಕರ್ನಾಟಕ ಮೂರನೇ ಬಹುಮಾನ ಪಡೆದಿದೆ.

ಜಾನಪದ ನೃತ್ಯ ಸ್ಪರ್ಧೆ

3ನೇ ಬಹುಮಾನ = ಕೇರಳ– ₹75ಸಾವಿರ
2ನೇ ಬಹುಮಾನ–ಗುಜರಾತ್ ₹1 ಲಕ್ಷ
1ನೇ ಬಹುಮಾನ– ಪಂಜಾಬ್‌– ₹1.5ಲಕ್ಷ

ಜಾನಪದ ಹಾಡು ಸ್ಪರ್ಧೆ

3ನೇ ಬಹುಮಾನ– ಕರ್ನಾಟಕ– ₹75ಸಾವಿರ
2ನೇ ಬಹುಮಾನ – ಅಸ್ಸಾಂ– ₹1ಲಕ್ಷ
1ನೇ ಬಹುಮಾನ– ಉತ್ತರ ಪ್ರದೇಶ– ₹1.5ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT