ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಭ್ರಷ್ಟಾಚಾರ ಇದೆ, ಆದರೆ ನಂ 1 ಎಂದಿಲ್ಲ: ಸಿಎಂ ಆರ್ಥಿಕ ಸಲಹೆಗಾರ ರಾಯರಡ್ಡಿ

Published : 9 ಏಪ್ರಿಲ್ 2025, 15:52 IST
Last Updated : 9 ಏಪ್ರಿಲ್ 2025, 15:52 IST
ಫಾಲೋ ಮಾಡಿ
Comments
ಭ್ರಷ್ಟಾಚಾರ ಎಷ್ಟು ಹಾಸುಹೊಕ್ಕಾಗಿದೆ ಎಂಬುದಕ್ಕೆ ರಾಯರಡ್ಡಿ ಹೇಳಿಕೆಯೇ ಸಾಕ್ಷಿ. ಗುತ್ತಿಗೆದಾರರ ಸಂಘ ಶೇ60 ಕಮಿಷನ್ ಆರೋಪ ಮಾಡಿದೆ. ಭ್ರಷ್ಟಚಾರ ತಾಂಡವವಾಡುತ್ತಿರುವುದು ಅಂಗೈ ಹುಣ್ಣಿನಷ್ಟೆ ಸತ್ಯ
ಸಿ.ಟಿ.ರವಿ ವಿಧಾನಪರಿಷತ್‌ ಸದಸ್ಯ
ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರೇ ಕರ್ನಾಟಕ ಭ್ರಷ್ಟಾಚಾರದಲ್ಲೂ ನಂಬರ್‌–1 ಎಂದಿದ್ದಾರೆ. ಆಡಳಿತ ಪಕ್ಷದ ಶಾಸಕರೂ ಆದ ರಾಯರಡ್ಡಿ ಅವರ ಮಾತು ರಾಜ್ಯ ಸರ್ಕಾರ ವೈಖರಿಗೆ ಕನ್ನಡಿ
ನಿಖಿಲ್‌ ಕುಮಾರಸ್ವಾಮಿ ಯುವ ಜೆಡಿಎಸ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT