‘ಒಬ್ಬ ಅಧಿಕಾರಿಯಾಗಿ ಡಾ.ಶಿವಾನಂದ ಜಾಮದಾರ ಅವರು ಕೂಡಲಸಂಗಮ, ಬಸವ ಕಲ್ಯಾಣ, ತಂಗಡಗಿ, ಬಸವನಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ, ಚಿಕ್ಕಸಂಗಮ ಕ್ಷೇತ್ರಗಳ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. 50 ವರ್ಷಗಳಿಂದ ರಾಜಕೀಯದಲ್ಲಿರುವ ನೀವು, ಶರಣರ ಸ್ಥಳಗಳ ಅಭಿವೃದ್ಧಿಗೆ, ವಚನ ಸಾಹಿತ್ಯ ಪ್ರಸಾರಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ. ಲಿಂಗಾಯತ ಹೋರಾಟದಲ್ಲಿ ಮಹಮ್ಮದ್ ಅಲಿ ಜಿನ್ನಾನ ಕಾರ್ಯ ಯಾರು ಮಾಡುತ್ತಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತು’ ಎಂದು ಟೀಕಿಸಿದ್ದಾರೆ.