ಸತ್ಯ ಹೇಳುತ್ತೇನೆ ಆ ದಿನ ಸಂಜೆ 5.30 ರವರೆಗೆ ಕಾಲ್ತುಳಿತದಿಂದ ಜನ ಮೃತಪಟ್ಟಿದ್ದು ಗೊತ್ತಾಗಿರಲಿಲ್ಲ. ಲಂಡನ್ನಿಂದ ಮೊಮ್ಮಗ ಬಂದಿದ್ದ. ಅವನ ಜತೆ ಜನಾರ್ದನ ಹೋಟೆಲ್ಗೆ ಹೋಗಿದ್ದು ನಿಜ. ನಂಬಿದರೆ ನಂಬಿ, ಬಿಟ್ಟರೆ ಬಿಡಿ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾಲ್ತುಳಿತವಾಗಿ ಹೆಣಗಳು ಬಿದ್ದರೂ ನಿಮಗೆ ಗೊತ್ತಿಲ್ಲ ಎಂದರೆ ನಂಬಲು ಸಾಧ್ಯವೇ? ನಿಮ್ಮ ಸುತ್ತಮುತ್ತ ಪೊಲೀಸ್ ಮತ್ತು ಇತರ ಅಧಿಕಾರಿಗಳ ಹಿಂಡೇ ಇರುತ್ತದೆ