ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಕಾಲ್ತುಳಿತ: BJP ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟಿದ್ದಾರಾ? ಸಿಎಂ ಸಿದ್ದರಾಮಯ್ಯ

Published : 22 ಆಗಸ್ಟ್ 2025, 15:16 IST
Last Updated : 22 ಆಗಸ್ಟ್ 2025, 15:16 IST
ಫಾಲೋ ಮಾಡಿ
Comments
ಸತ್ಯ ಹೇಳುತ್ತೇನೆ ಆ ದಿನ ಸಂಜೆ 5.30 ರವರೆಗೆ ಕಾಲ್ತುಳಿತದಿಂದ ಜನ ಮೃತಪಟ್ಟಿದ್ದು ಗೊತ್ತಾಗಿರಲಿಲ್ಲ. ಲಂಡನ್‌ನಿಂದ ಮೊಮ್ಮಗ ಬಂದಿದ್ದ. ಅವನ ಜತೆ ಜನಾರ್ದನ ಹೋಟೆಲ್‌ಗೆ ಹೋಗಿದ್ದು ನಿಜ. ನಂಬಿದರೆ ನಂಬಿ, ಬಿಟ್ಟರೆ ಬಿಡಿ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾಲ್ತುಳಿತವಾಗಿ ಹೆಣಗಳು ಬಿದ್ದರೂ ನಿಮಗೆ ಗೊತ್ತಿಲ್ಲ ಎಂದರೆ ನಂಬಲು ಸಾಧ್ಯವೇ? ನಿಮ್ಮ ಸುತ್ತಮುತ್ತ ಪೊಲೀಸ್ ಮತ್ತು ಇತರ ಅಧಿಕಾರಿಗಳ ಹಿಂಡೇ ಇರುತ್ತದೆ
ಆರಗ ಜ್ಞಾನೇಂದ್ರ, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT