ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು 6 ಜನ ನಕ್ಸಲರು ಶರಣಾಗತಿ

Published : 8 ಜನವರಿ 2025, 23:18 IST
Last Updated : 8 ಜನವರಿ 2025, 23:18 IST
ಫಾಲೋ ಮಾಡಿ
Comments
ನಾವೆಲ್ಲ ಮುಖ್ಯವಾಹಿನಿಗೆ ಬರಲು ಸರ್ಕಾರ ಒಪ್ಪಿಗೆ ನೀಡಿತ್ತು. ಹೋರಾಟ ಕೈಬಿಟ್ಟು ಶರಣಾಗಿದ್ದೇವೆ. ನಮ್ಮ ಬೇಡಿಕೆಗಳನ್ನು ಕಾಲಮಿತಿಯ ಒಳಗೆ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದೆ
ಮುಂಡಗಾರು ಲತಾ ಶರಣಾಗತರಾದ ನಕ್ಸಲ್‌
ನಕ್ಸಲರ ಎಲ್ಲ ಪ್ರಕರಣಗಳನ್ನೂ ತ್ವರಿತವಾಗಿ ಇತ್ಯರ್ಥ ಮಾಡಬೇಕು. ಈಗ ಶರಣಾದವರೂ ಸೇರಿದಂತೆ ಹಿಂದೆ ಶರಣಾದ ನಕ್ಸಲರಿಗೂ ಘೋಷಿತ ನೆರವು ಕಲ್ಪಿಸಬೇಕು 
ಬಂಜಗೆರೆ ಜಯಪ್ರಕಾಶ್‌ ಸದಸ್ಯ ನಕ್ಸಲ್‌ ಶರಣಾಗತಿ ಸಮಿತಿ
ನಕ್ಸಲ್‌ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಎಲ್ಲರೂ ಶರಣಾಗಿದ್ದಾರೆ. ಕೋಟೆಹೊಂಡ ರವಿ ಅಲಿಯಾಸ್‌ ರವೀಂದ್ರ ಅವರು ಇನ್ನೊಂದು ವಾರದಲ್ಲಿ ಶರಣಾಗಲಿದ್ದಾರೆ
ಕೆ.ಪಿ. ಶ್ರೀಪಾಲ್‌ ಸದಸ್ಯ ನಕ್ಸಲ್‌ ಶರಣಾಗತಿ ಸಮಿತಿ
ಶರಣಾಗತಿಯ ನಂತರ ಬಂಧನ
ಶರಣಾಗತರಾದ ಆರೂ ನಕ್ಸಲರನ್ನು ಮುಖ್ಯಮಂತ್ರಿ ಗೃಹ ಕಚೇರಿಯಿಂದ ಹೊರಬರುತ್ತಿದ್ದಂತೆ ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದರು. ಬಿಗಿ ಬಂದೋಬಸ್ತ್‌ನಲ್ಲಿ ಅವರನ್ನು ಮತ್ತೆ ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರು. ಗುರುವಾರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ನಂತರ ಕಾನೂನು ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT