ಮಧುಮಾಲತಿ (ಚಾಮರಾಜಪೇಟೆ), ಮಂಗಳಬಾಯಿ ಜೆ.ಕಾಳೆ (ಮಹದೇವಪುರ), ಎಚ್.ಸಿ.ಲೋಕೇಶ್ (ಜೆ.ಪಿ.ನಗರ), ಚಿಕ್ಕಪೆದ್ದಣ್ಣ (ಯಲಹಂಕ), ಸಿ.ವಿ.ಸುಮನ (ಕೆ.ಆರ್.ಪುರ), ಪ್ರತಿಭಾ ಆರ್.ಬೀಡಿಕರ (ಹುಬ್ಬಳ್ಳಿ ಉತ್ತರ), ಡಿ.ಶ್ರೀಕಾಂತ್ (ಕಲಬುರ್ಗಿ) ಅವರನ್ನು ಕೇಂದ್ರಸ್ಥಾನ ಸಹಾಯಕರ ಹುದ್ದೆಗೆ ವರ್ಗಾಯಿಸಲಾಗಿದೆ. ಮಹಮ್ಮದ್ ಅಬ್ದುಲ್ ಹಸೀಬ್ ಅವರನ್ನು ರಾಮನಗರ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲೇ ಮುಂದುವರಿಸಲಾಗಿದೆ.