ಕೋವಿಡ್ ಪ್ರಕರಣಗಳು ಕಳೆದ ಏಪ್ರಿಲ್ ಬಳಿಕ ಇಳಿಕೆ ಕಂಡಿರು ವು ದರಿಂದ ದಂತ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.ಯೋಜನೆಯ ಫಲಾನುಭವಿಗಳನ್ನು ಸ್ಥಳೀಯ ಮಟ್ಟದಲ್ಲಿ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಹಾಯಕರು ಗುರುತಿಸಲಿದ್ದು,ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರಿಗೆ ದಂತ ವೈದ್ಯಕೀಯ ಕಾಲೇಜುಗಳ ಮೂಲಕ ದಂತ ಪಂಕ್ತಿಗಳನ್ನು ಅಳವಡಿಸಲಾಗುತ್ತಿದೆ.