ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಶಿಲ್ಪಗಳಲ್ಲಿ ಅರಳಿದ ರಾಯಣ್ಣನ ಕ್ರಾಂತಿಕಥೆ

Published 14 ಆಗಸ್ಟ್ 2023, 13:52 IST
Last Updated 14 ಆಗಸ್ಟ್ 2023, 13:52 IST
ಅಕ್ಷರ ಗಾತ್ರ

ರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ. ಆತನ ಹುಟ್ಟೂರು ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ. ಈ ಊರಿನ ಹೊರವಲಯದಲ್ಲಿ ತಲೆ ಎತ್ತಿದೆ ಶಿಲ್ಪವನ. ರಾಯಣ್ಣನ ಜೀವನ ಚರಿತ್ರೆಯನ್ನು ಈಗ ಓದುವುದು ಮಾತ್ರವಲ್ಲ ನೋಡಿಯೂ ತಿಳಿಯಬಹುದು. ರಾಯಣ್ಣನ ಹುಟ್ಟು, ಹೋರಾಟ, ಸಾವು... ಪ್ರತಿಯೊಂದನ್ನೂ ಬಿಂಬಿಸುವ ಸುಂದರ ಶಿಲ್ಪವನ ಸಿದ್ಧಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT