ಪ್ರಾಮಾಣಿಕ ಮಾತು: ‘ವರ್ಗಾವಣೆ ದಂಧೆಯಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬುದಾಗಿ ಮುಖ್ಯಮಂತ್ರಿಯವರು ಪ್ರಾಮಾಣಿಕ ಮಾತುಗಳನ್ನು ಆಡಿದ್ದಾರೆ. ಐಎಎಸ್, ಕೆಎಎಸ್ ಮತ್ತಿತರ ಅಧಿಕಾರಿಗಳು ಬೆಂಗಳೂರಿನಲ್ಲಿ ಪೋಸ್ಟಿಂಗ್ ಪಡೆಯಲು ₹8 ಕೋಟಿಯಿಂದ ₹10 ಕೋಟಿವರೆಗೆ ಹಣ ನೀಡುತ್ತಿದ್ದಾರೆ. ಈಗ ಈಟ್ ಇಂಡಿಯಾ ಕಂಪನಿಗಳು ದೋಚುತ್ತಿವೆ’ ಎಂದು ಜೆಡಿಎಸ್ನ ಎ.ಟಿ.ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.