ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹುಟ್ಟಿನಿಂದ ಸಾವಿನವರೆಗಿನ ಸಂಸ್ಕಾರ ಸಾರುವ ಜನಪದ ಕಲಾವಿದೆಯರು

Published 9 ಜನವರಿ 2024, 6:40 IST
Last Updated 9 ಜನವರಿ 2024, 6:40 IST
ಅಕ್ಷರ ಗಾತ್ರ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ವಾಗಣಗೇರಿ ಗ್ರಾಮದ ಪ್ರತಿ ಮನೆಯಲ್ಲಿ ಜನಪದ ಕಲಾವಿದರು ಸಿಗುತ್ತಾರೆ. ಈ ಗ್ರಾಮಕ್ಕೆ ಭೇಟಿ ನೀಡಿದರೆ ಜಾನಪದ ಲೋಕವೇ ಅನಾವರಣಗೊಳ್ಳುತ್ತದೆ. ಜನಪದರಿಂದ ಬಳುವಳಿಯಾಗಿ ಬಂದ ಜನಪದ ಹಾಡುಗಳೊಂದಿಗೆ, ಇಲ್ಲಿನ ಇತಿಹಾಸ, ಘಟನೆಗಳ ಬಗ್ಗೆ ಸ್ವತಃ ಹಾಡು ರಚಿಸಿ ಲಯ ಬದ್ಧವಾಗಿ ಹಾಡುವುದು ಇಲ್ಲಿನ ಕಲಾವಿದರ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT