‘ಎಲ್ ಜಿಬಿಟಿಕ್ಯೂ+ ಸಮುದಾಯಗಳ ಮೇಲೆ ದಾಳಿಗಳು ನಡೆಯದಂತೆ ರಕ್ಷಣೆ ನೀಡಲು, ಯುವಜನರ ಮಾನಸಿಕ ಆರೋಗ್ಯಕ್ಕೆ ಸಂಪನ್ಮೂಲಗಳ ನೆರವು, ನಿರ್ವಸತಿಗರಿಗೆ ಸಹಾಯ ಹಾಗೂ ಪುಸ್ತಕಗಳ ಮೇಲೆ ನಿಷೇಧ ಹೇರುವುದನ್ನು ತಡೆಯಲು ಬೈಡನ್ ಅವರು ಹೊಸ ಉಪಕ್ರಮಗಳನ್ನು ಪ್ರಕಟಿಸುತ್ತಿದ್ದಾರೆ’ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.