‘ನಮ್ಮ ಗಮನ ಇರುವುದು ಧನಾತ್ಮಕ ಯೋಚನೆಯಿಂದ ಮುಂದುವರಿಯಲು, ಹೊರತು ಪ್ರಯೋಜನವಿಲ್ಲದ ವಿಷಯಗಳಲ್ಲಿ ಅಲ್ಲ. ಇಂದು ನಾವು ಮಹಿಳೆಯರಿಗೆ ಪೂರ್ಣ ರಕ್ಷಣೆ ಹಾಗೂ ನೆಮ್ಮದಿ ಒದಗಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಶ್ರಮಿಸುವುದರ ಕುರಿತು ಚರ್ಚಿಸಬೇಕಾಗಿದೆ. ವಿಶ್ವಸಂಸ್ಥೆ ಆಯೋಜಿಸಿದ ಈ ವಿಷಯ ಪ್ರಸ್ತುತ ಸಂದರ್ಭಕ್ಕೆ ಸರಿಯಾಗಿದ್ದು ವಿಷಯಕ್ಕೆ ತಕ್ಕಂತೆ ಚರ್ಚಿಸುತ್ತಿದ್ದೇವೆ. ಹೊರತು, ವಿಷಯಾಂತರ ಮಾಡುತ್ತಿಲ್ಲ‘ ಎಂದು ಹೇಳಿದರು.