‘ಬಂಧನಕ್ಕೆ ಒಳಗಾದವರ ವಿಷಯದಲ್ಲಿ ಭಾರತವು ತನ್ನ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಿದೆ. ಶ್ರೀಲಂಕಾದಲ್ಲಿ ನಡೆದಿರುವ ಭಯೋತ್ಪಾದನಾ ಚಟುವಟಿಕೆಯಲ್ಲಿ ಆ ನಾಲ್ವರ ಕೈವಾಡ ಇತ್ತೆ ಅಥವಾ ಅವರಿಗೆ ಯಾರಿಂದಲಾದರೂ ವಿಧ್ವಂಸಕ ಕೃತ್ಯ ಎಸಗಲು ಹಣ ಸಂದಾಯವಾಗಿತ್ತೆ ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ’ ಎಂದು ವಿಜಯದಾಸ ರಾಜಪಕ್ಷೆ ಹೇಳಿದ್ದಾರೆ.