ಈ ಬಗ್ಗೆ ಭಾನುವಾರ ಶ್ವೇತಭವನದಲ್ಲಿ ಮಾತನಾಡಿದ ಅವರು,‘ ಈ ಸ್ಥಳಾಂತರ ಪ್ರಕ್ರಿಯೆಯನ್ನು ಯಾವಾಗ ಆರಂಭಿಸಿದ್ದರೂ ಅಫ್ಗಾನಿಸ್ತಾನದಿಂದ ಜನರನ್ನು ಕರೆತರುವುದೇ ಇಷ್ಟೇ ಕಠಿಣ ಮತ್ತು ನೋವು ನೀಡುತ್ತಿತ್ತು. ನಾವು ಒಂದು ತಿಂಗಳ ಹಿಂದೆ ಅಥವಾ ತಿಂಗಳ ಆರಂಭದಿಂದಲೇ ಜನರ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದರೂ, ಜನರು ನೋವನ್ನು ಅನುಭವಿಸುತ್ತಿದ್ದರು. ಇಂತಹ ದೃಶ್ಯಗಳು ಆಗಲೂ ದೂರದರ್ಶನದಲ್ಲಿ ನೋಡಲು ಸಿಗುತ್ತಿತ್ತು’ ಎಂದರು.