<p><strong>ಕಠ್ಮಂಡು:</strong> ಬಾಗ್ಮತಿ ಪ್ರಾಂತ್ಯದ ಹೆಟೌಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತವು 70 ಮೀಟರ್ ಉದ್ದದ ‘ಮಾಡ್ಯುಲರ್ ಸೇತುವೆ’ ಮತ್ತು ಉಡಾವಣಾ ಉಪಕರಣಗಳನ್ನು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಿದೆ.</p>.<p>ಅಕ್ಟೋಬರ್ನಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವ ರಾಮೆಚಾಪ್ ಜಿಲ್ಲೆಗೆ ‘ಮಾಡ್ಯುಲರ್ ಸೇತುವೆ’ಯನ್ನು ಅಳವಡಿಸಲು ತಕ್ಷಣ ಕಳುಹಿಸಲಾಗಿದೆ. </p>.<p>ನೇಪಾಳದಲ್ಲಿರುವ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರು ‘ಮಾಡ್ಯುಲರ್ ಸೇತುವೆ’ಯನ್ನು ನೇಪಾಳದ ಭೌತಿಕ ಮೂಲಸೌಕಾರ್ಯ ಮತ್ತು ಸಾರಿಗೆ ಸಚಿವ ಕುಲ್ಮನ್ ಘಿಸಿಂಗ್ ಅವರಿಗೆ ಹಸ್ತಾಂತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು:</strong> ಬಾಗ್ಮತಿ ಪ್ರಾಂತ್ಯದ ಹೆಟೌಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತವು 70 ಮೀಟರ್ ಉದ್ದದ ‘ಮಾಡ್ಯುಲರ್ ಸೇತುವೆ’ ಮತ್ತು ಉಡಾವಣಾ ಉಪಕರಣಗಳನ್ನು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಿದೆ.</p>.<p>ಅಕ್ಟೋಬರ್ನಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವ ರಾಮೆಚಾಪ್ ಜಿಲ್ಲೆಗೆ ‘ಮಾಡ್ಯುಲರ್ ಸೇತುವೆ’ಯನ್ನು ಅಳವಡಿಸಲು ತಕ್ಷಣ ಕಳುಹಿಸಲಾಗಿದೆ. </p>.<p>ನೇಪಾಳದಲ್ಲಿರುವ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರು ‘ಮಾಡ್ಯುಲರ್ ಸೇತುವೆ’ಯನ್ನು ನೇಪಾಳದ ಭೌತಿಕ ಮೂಲಸೌಕಾರ್ಯ ಮತ್ತು ಸಾರಿಗೆ ಸಚಿವ ಕುಲ್ಮನ್ ಘಿಸಿಂಗ್ ಅವರಿಗೆ ಹಸ್ತಾಂತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>