ಕಾಶ್ಮೀರದ ಜನತೆ ಜೊತೆ ನಾವಿದ್ದೇವೆ: ಪ್ರಧಾನಿಯವರ ರಾಷ್ಟ್ರೀಯ ಭದ್ರತೆ ವಿಶೇಷ ಸಹಾಯಕ ಮೊಯೀದ್ ಯೂಸಫ್ ಜೊತೆಗೂಡಿ ಇಬ್ಬರು ಸಚಿವರು ಚಿರಿ ಕೋಟ್ ಸೆಕ್ಟರ್ಗೆ ಭೇಟಿ ನೀಡಿದ್ದಾರೆ. ಎಲ್ಒಸಿ ಭೇಟಿಗೂ ಮುನ್ನ ವಿಡಿಯೊ ಮೂಲಕ ಸಂದೇಶ ನೀಡಿದ್ದ ಖುರೇಷಿ, ‘ಕಾಶ್ಮೀರದ ಜನತೆಯ ಜೊತೆಗೆ ನಾವಿದ್ದೇವೆ ಎನ್ನುವ ಒಗ್ಗಟ್ಟು ಪ್ರದರ್ಶಿಸಲುರಕ್ಷಣಾ ಸಚಿವರ ಜೊತೆಗೂಡಿ ಎಲ್ಒಸಿಗೆ ಭೇಟಿ ನೀಡುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದರು.