ಬೇಹುಗಾರಿಕೆ ಆರೋಪದಲ್ಲಿ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ 2017 ಏಪ್ರಿಲ್ನಲ್ಲಿಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನ ಸೇನಾ ನ್ಯಾಯಾಲಯ ವಿಧಿಸಿತ್ತು. ಇದನ್ನು ನಿರಾಕರಿಸಿದ್ದ ಭಾರತ, ಜಾಧವ್ ನಿವೃತ್ತಿ ಬಳಿಕ ಉದ್ಯಮಿಯಾಗಿದ್ದರು. ಅವರನ್ನು ಇರಾನ್ನಿಂದ ಅಪಹರಿಸಲಾಗಿತ್ತು ಎಂದಿತ್ತು.