ಶನಿವಾರ, 14 ಫೆಬ್ರುವರಿ 2026
×
ADVERTISEMENT
ADVERTISEMENT

ಒಗ್ಗಟ್ಟಿನಿಂದ ಇರೋಣ: ಜನರಿಗೆ ಕರೆ ನೀಡಿದ ಬಾಂಗ್ಲಾದೇಶದ ಭಾವಿ ಪ್ರಧಾನಿ ತಾರಿಕ್

Published : 14 ಫೆಬ್ರುವರಿ 2026, 13:22 IST
Last Updated : 14 ಫೆಬ್ರುವರಿ 2026, 13:22 IST
ಫಾಲೋ ಮಾಡಿ
Comments
ಸ್ವಾತಂತ್ರ್ಯವನ್ನು ಪ್ರೀತಿಸುವ ಮತ್ತು ಪ್ರಜಾಪ್ರಭುತ್ವದ ಪರವಾಗಿರುವ ಜನರು ಮತ್ತೊಮ್ಮೆ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಗೆ ಜಯ ತಂದುಕೊಟ್ಟಿದ್ದಾರೆ
ತಾರಿಕ್‌ ರೆಹಮಾನ್ ಬಿಎನ್‌ಪಿ ಮುಖ್ಯಸ್ಥ
ಜನಾದೇಶ ಒಪ್ಪಿಕೊಂಡ ಜಮಾತ್‌ ಎ ಇಸ್ಲಾಮಿ
ಬಾಂಗ್ಲಾದೇಶದ ಅತಿದೊಡ್ಡ ಇಸ್ಲಾಮಿಸ್ಟ್ ಪಕ್ಷ ಜಮಾತ್‌ ಎ ಇಸ್ಲಾಮಿಯು ಜನಾದೇಶವನ್ನು ಒಪ್ಪಿಕೊಳ್ಳುವುದಾಗಿ ಶನಿವಾರ ಹೇಳಿದೆ. ‘ಮತದಾನ ಪ್ರಕ್ರಿಯೆಯಲ್ಲಿ ಲೋಪಗಳು ನಡೆದಿವೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಪಕ್ಷವು ಶುಕ್ರವಾರ ಹೇಳಿತ್ತು. ಆದರೆ ಪಕ್ಷದ ಮುಖ್ಯಸ್ಥ ಶಫೀಕ್‌ ಉರ್‌ ರೆಹಮಾನ್‌ ಅವರು ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿರುವುದಾಗಿ ಶನಿವಾರ ತಿಳಿಸಿದ್ದಾರೆ. ‘ನಾವು ಒಟ್ಟಾರೆ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ ಹಾಗೂ ಕಾನೂನನ್ನು ಗೌರವಿಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT