ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಥ ವಿಚಾರ / ಡಿ. ಮರಳೀಧರ

ADVERTISEMENT

ಉದ್ಯಮದ ಒಳಿತಿಗೆ ಪೇಟೆಂಟ್‌ಗಳ ಉಚಿತ ಹಂಚಿಕೆ

ಸಾಂಪ್ರದಾಯಿಕ ಉದ್ದಿಮೆ ವಹಿ­ವಾಟು ಚಿಂತ­ನೆಯು ಕೆಲ ಸಂದರ್ಭ­ಗಳಲ್ಲಿ ಅವಿವೇ­ಕತನದ್ದು ಎಂದು ಭಾಸವಾಗಿ ಅದಕ್ಕೆ ಎಳ್ಳುನೀರು ಬಿಡಲಾಗುತ್ತದೆ. ಜಾಗತಿಕ ಉದ್ಯಮ ರಂಗದಲ್ಲಿ ಈಗ ಹೊಸದೊಂದು ಚಿಂತನೆ ಮೊಳಕೆ­ಯೊಡೆದಿದೆ.
Last Updated 1 ಜುಲೈ 2014, 19:30 IST
ಉದ್ಯಮದ ಒಳಿತಿಗೆ ಪೇಟೆಂಟ್‌ಗಳ ಉಚಿತ ಹಂಚಿಕೆ

ಇನ್ಫೊಸಿಸ್‌ಗೆ ಹೊಸ ನಾಯಕತ್ವ

ಬೆಂಗಳೂರಿನ ಜನ ಸೂಕ್ಷ್ಮವಾಗಿ ಗಮನಿಸುವ ಕಂಪೆ­ನಿ­ಯೆಂದರೆ ಇನ್ಫೊಸಿಸ್‌. ಕಳೆದ ವಾರ ಕಂಪೆನಿಗೆ ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು (ಸಿಇಒ) ನಿಯೋಜಿಸುವ ಮೂಲಕ ಕುತೂಹಲ ಅಂತಿಮ ಘಟ್ಟಕ್ಕೆ ತಲು­ಪಿತ್ತು. ನೂತನ ಸಿಇಒ ನೇಮಕದ ಮೂಲಕ ಈ ಭವ್ಯ ಕಂಪೆನಿ ಇತಿಹಾಸದಲ್ಲಿ ಹೊಸದೊಂದು­ ಅಧ್ಯಾಯವೂ ಆರಂಭವಾದಂತಾಯಿತು.
Last Updated 17 ಜೂನ್ 2014, 19:30 IST
ಇನ್ಫೊಸಿಸ್‌ಗೆ ಹೊಸ ನಾಯಕತ್ವ

‘ಸಾರ್ಕ್’ ಬಾಂಧವ್ಯ: ಉದ್ಯಮದ ನಿರೀಕ್ಷೆ ಅಪಾರ

ಪ್ರಧಾನಿ ನರೇಂದ್ರ ಮೋದಿ ಅವರು ಅಧಿ­ಕಾರ­ವಹಿಸಿಕೊಂಡ ಮೊದಲ ವಾರ­ದಲ್ಲಿ ಅನೇಕ ಆಸಕ್ತಿದಾಯಕ ಬೆಳವಣಿಗೆಗಳು ನಡೆ­ದಿವೆ. ನನಗಂತೂ ಈ ವಿದ್ಯಮಾನಗಳು ಮೋದಿ ಅವರ ವ್ಯಕ್ತಿತ್ವದ ಇನ್ನೊಂದು ಮುಖದ ಸ್ಪಷ್ಟ ಚಿತ್ರಣ ನೀಡಿವೆ. ಚುನಾವಣಾ ಪ್ರಚಾರ ಸಂದರ್ಭ­ದಲ್ಲಿ, ವೈರಿಗಳ ಮೇಲೆ ಆಕ್ರಮಣ ನಡೆ­ಸುವ ಸಮರ ಸೇನಾನಿ ರೂಪದಲ್ಲಿ ಮೋದಿ ಎಲ್ಲರ ಗಮನ ಸೆಳೆದಿದ್ದರು. ಅವರ ಹಾವಭಾವ ಮತ್ತು ಧ್ವನಿಯ ಏರಿಳಿತಗಳು, ಯಾವುದೇ ಬೆಲೆ ತೆತ್ತಾದರೂ ಎದುರಾಳಿಗಳನ್ನು ಬಗ್ಗು­ಬಡಿ­ಯುವ ಸಮರ್ಥ ಸೇನಾಪತಿಯಂತೆ ಕಂಡು ಬಂದಿದ್ದವು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯ­ಮ­­ಗಳಲ್ಲಿ ತಮ್ಮ ಬಗ್ಗೆ ಬಂದ ಪ್ರತಿಕೂಲಕರ ಟೀಕೆ­ಗಳಿಂದ ಅವರೇನೂ ಧೃತಿಗೆಟ್ಟಿದ್ದಿಲ್ಲ. ತಾವು ನಿರ್ವಹಿಸಬಹುದಾದ ಪಾತ್ರದ ಬಗ್ಗೆ ಅವರಿಗೆ ಸ್ಪಷ್ಟ ಪರಿಕಲ್ಪನೆ ಇತ್ತು.
Last Updated 3 ಜೂನ್ 2014, 19:30 IST
‘ಸಾರ್ಕ್’ ಬಾಂಧವ್ಯ: ಉದ್ಯಮದ ನಿರೀಕ್ಷೆ ಅಪಾರ

ದೇಶದ ಅರ್ಥ ವ್ಯವಸ್ಥೆಗೆ ಮೋದಿ ಶಕ್ತಿ ತುಂಬಲಿ

ಬೆಂಗಳೂರು ಗಾಲ್ಫ್ ಕ್ಲಬ್‌ಗೆ ಪ್ರತಿ ದಿನ ಬೆಳಿಗ್ಗೆ ಬರುವ ಗಾಲ್ಫ್ ಆಟ­ಗಾರರು ಸಂಪ್ರದಾಯದಂತೆ ‘ಹೇಗಿದ್ದೀರಿ? ಹೇಗಿತ್ತು ಇಂದಿನ ಆಟ’ ಎಂದು ಸ್ನೇಹಪೂರ್ವಕ­ವಾಗಿ ಉಭಯ ಕುಶಲೋಪರಿ ನಡೆಸುತ್ತಾರೆ. ಹೋದ ಭಾನುವಾರದ ಗಾಲ್ಫ್ ಕ್ಲಬ್ ಬೆಳಗು ಮಾತ್ರ ಎಂದಿನಂತಿರಲಿಲ್ಲ.
Last Updated 20 ಮೇ 2014, 19:30 IST
ದೇಶದ ಅರ್ಥ ವ್ಯವಸ್ಥೆಗೆ ಮೋದಿ ಶಕ್ತಿ ತುಂಬಲಿ

ಆರ್ಥಿಕತೆಯ ಪುನಶ್ಚೇತನಕ್ಕೆ ಆದ್ಯತೆ ಇರಲಿ

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮಹ­ತ್ವದ ದಿನ ಹತ್ತಿರವಾಗತೊಡಗಿದೆ. ಚುನಾ­ವಣೆಗೆ ಸಂಬಂಧಿಸಿದ ಚರ್ಚೆಗಳ ಧಾಟಿ ‘ಆದರೆ– ಹೋದರೆ’ ಎಂಬುದರ ಬದಲು ‘ಮುಂದೆ ಏನು‘ ಎಂಬುದರತ್ತ ನಿಧಾನವಾಗಿ ತಿರುಗತೊಡಗಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಸಾಧ್ಯತೆ ದಟ್ಟವಾಗುತ್ತಲೇ ಚರ್ಚೆಗಳಲ್ಲಿ ಇಂತಹ ಬದಲಾವಣೆಗಳು ಕಾಣಿಸತೊಡಗಿವೆ.
Last Updated 6 ಮೇ 2014, 19:30 IST
ಆರ್ಥಿಕತೆಯ ಪುನಶ್ಚೇತನಕ್ಕೆ ಆದ್ಯತೆ ಇರಲಿ

ಚುನಾವಣೆ ನಂತರ ಕಾಂಗ್ರೆಸ್‌ ಬದಲಾದೀತೇ?

ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಕೊನೆ­ಗೊಂಡ ಬಳಿಕ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್‌ ಮತ್ತೆ ಹಿಂದಿನಂತೆಯೇ ತಲೆ ಎತ್ತಿ ನಿಂತೀತೇ? ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಡೆ­ಯು­ತ್ತಿರುವ ಚುನಾವಣಾ ಪ್ರಚಾರವನ್ನು ಕಂಡಾಗ ಪಕ್ಷ ತಳೆದ ಧೋರಣೆ ಮತ್ತು ಅದು ಅನು­ಸರಿಸುತ್ತಿರುವ ಪ್ರಚಾರ ವಿಧಾನದಲ್ಲಿ ಭಿನ್ನತೆ ಇರುವುದು ಕಾಣಿಸುತ್ತದೆ.
Last Updated 22 ಏಪ್ರಿಲ್ 2014, 19:30 IST
ಚುನಾವಣೆ ನಂತರ ಕಾಂಗ್ರೆಸ್‌ ಬದಲಾದೀತೇ?

ಚುನಾವಣೆಯಲ್ಲೂ ಆರ್ಥಿಕ ವಿಚಾರಗಳೇ ಪ್ರಧಾನ

ದೇಶದಾದ್ಯಂತ ಚುನಾವಣೆಯ ಜ್ವರ ತಾರಕಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಮತ್ತು ಮತದಾರರಲ್ಲಿ ಕಂಡು ಬಂದಿರುವ ಉತ್ಸಾಹದ ಬಗ್ಗೆ ಬರೆಯದೇ ಇರಲು ಸಾಧ್ಯವಾಗುತ್ತಿಲ್ಲ.
Last Updated 8 ಏಪ್ರಿಲ್ 2014, 19:30 IST
ಚುನಾವಣೆಯಲ್ಲೂ ಆರ್ಥಿಕ ವಿಚಾರಗಳೇ ಪ್ರಧಾನ
ADVERTISEMENT

ವಿಮಾನ ಪ್ರಯಾಣಿಕರ ಪಾಲಿಗೆ ಒಳ್ಳೆಯ ದಿನಗಳು

ವಿಮಾನ ಪ್ರಯಾಣ ಕೈಗೊಳ್ಳುವ­ವ­ರಿಗೆ ಬೆಂಗಳೂರಿನ ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹೊಸ ಅನುಭವ ಆಗುತ್ತಿದೆ. ಕಳೆದ ವಾರ ನಾನು ವಿದೇಶಕ್ಕೆ ತೆರಳಲು ನಿಲ್ದಾಣಕ್ಕೆ ಹೋದಾಗ ಅಲ್ಲಿನ ಹೊಸ ಸೌಲಭ್ಯಗಳನ್ನು ಕಂಡು ನನಗೆ ದಂಗುಬಡಿದಂತಾಯಿತು.
Last Updated 25 ಮಾರ್ಚ್ 2014, 19:30 IST
ವಿಮಾನ ಪ್ರಯಾಣಿಕರ ಪಾಲಿಗೆ ಒಳ್ಳೆಯ ದಿನಗಳು

ದೇಶಿ ಅರ್ಥ ವ್ಯವಸ್ಥೆಯಲ್ಲಿ ಆಶಾದಾಯಕ ಬೆಳವಣಿಗೆ

ಕಳೆದ ವಾರದಿಂದ ಈಚೆಗೆ ದೇಶಿ ಷೇರು­ಪೇಟೆಯಲ್ಲಿ ಖರೀದಿ ಉತ್ಸಾಹ ಮತ್ತೆ ಗರಿಗೆದರಿದೆ. ಸಂವೇದಿ ಸೂಚ್ಯಂಕವು ದಿನೇ ದಿನೇ ಹೊಸ ದಾಖಲೆ ಬರೆಯು­ತ್ತಿದೆ. ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆ­ಗಳಲ್ಲಿ ವಹಿ­ವಾಟು ಹಠಾತ್ತಾಗಿ ಏರಿಕೆ ಕಂಡಿದೆ. ಪೇಟೆಯಲ್ಲಿ ಇದುವರೆಗೆ ನಿಷ್ಕ್ರಿಯ­ಗೊಂಡಿದ್ದ ಷೇರುಗಳೆಲ್ಲ ಈ ಅನಿರೀಕ್ಷಿತ ಬೆಳವಣಿಗೆಯಿಂದ ಮೈಕೊಡವಿಕೊಂಡು ಉತ್ಸಾಹದ ವಹಿವಾಟು ಎದುರು ನೋಡುತ್ತಿವೆ.
Last Updated 11 ಮಾರ್ಚ್ 2014, 19:30 IST
ದೇಶಿ ಅರ್ಥ ವ್ಯವಸ್ಥೆಯಲ್ಲಿ ಆಶಾದಾಯಕ ಬೆಳವಣಿಗೆ

ಜಾಗತಿಕ ಉದ್ಯಮ ಲೋಕದಲ್ಲಿ ಇಂಗ್ಲಿಷ್‌ ಪ್ರಭಾವ

ಪುಸ್ತಕಗಳ ಓದು ವ್ಯಕ್ತಿಯನ್ನು ಪೂರ್ಣ­ಗೊ­ಳಿಸಿದರೆ, ಬರವಣಿಗೆಯು ಪರಿ­ಪೂರ್ಣ­ಗೊಳಿಸುತ್ತದೆ ಮತ್ತು ಸಮ್ಮೇಳನಗಳು ವ್ಯಕ್ತಿತ್ವವನ್ನು ರೂಪು­ಗೊಳಿಸುತ್ತವೆ ಎನ್ನುವ ಮಾತಿದೆ.
Last Updated 25 ಫೆಬ್ರುವರಿ 2014, 19:30 IST
ಜಾಗತಿಕ ಉದ್ಯಮ ಲೋಕದಲ್ಲಿ ಇಂಗ್ಲಿಷ್‌ ಪ್ರಭಾವ
ADVERTISEMENT