ಭಾನುವಾರ, 18 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
#smarTomorrows
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
#smarTomorrows
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ಅರ್ಥ ವಿಚಾರ / ಡಿ. ಮರಳೀಧರ
ADVERTISEMENT
ಉದ್ಯಮದ ಒಳಿತಿಗೆ ಪೇಟೆಂಟ್ಗಳ ಉಚಿತ ಹಂಚಿಕೆ
ಸಾಂಪ್ರದಾಯಿಕ ಉದ್ದಿಮೆ ವಹಿವಾಟು ಚಿಂತನೆಯು ಕೆಲ ಸಂದರ್ಭಗಳಲ್ಲಿ ಅವಿವೇಕತನದ್ದು ಎಂದು ಭಾಸವಾಗಿ ಅದಕ್ಕೆ ಎಳ್ಳುನೀರು ಬಿಡಲಾಗುತ್ತದೆ. ಜಾಗತಿಕ ಉದ್ಯಮ ರಂಗದಲ್ಲಿ ಈಗ ಹೊಸದೊಂದು ಚಿಂತನೆ ಮೊಳಕೆಯೊಡೆದಿದೆ.
Last Updated 1 ಜುಲೈ 2014, 19:30 IST
ಇನ್ಫೊಸಿಸ್ಗೆ ಹೊಸ ನಾಯಕತ್ವ
ಬೆಂಗಳೂರಿನ ಜನ ಸೂಕ್ಷ್ಮವಾಗಿ ಗಮನಿಸುವ ಕಂಪೆನಿಯೆಂದರೆ ಇನ್ಫೊಸಿಸ್. ಕಳೆದ ವಾರ ಕಂಪೆನಿಗೆ ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು (ಸಿಇಒ) ನಿಯೋಜಿಸುವ ಮೂಲಕ ಕುತೂಹಲ ಅಂತಿಮ ಘಟ್ಟಕ್ಕೆ ತಲುಪಿತ್ತು. ನೂತನ ಸಿಇಒ ನೇಮಕದ ಮೂಲಕ ಈ ಭವ್ಯ ಕಂಪೆನಿ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯವೂ ಆರಂಭವಾದಂತಾಯಿತು.
Last Updated 17 ಜೂನ್ 2014, 19:30 IST
‘ಸಾರ್ಕ್’ ಬಾಂಧವ್ಯ: ಉದ್ಯಮದ ನಿರೀಕ್ಷೆ ಅಪಾರ
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರವಹಿಸಿಕೊಂಡ ಮೊದಲ ವಾರದಲ್ಲಿ ಅನೇಕ ಆಸಕ್ತಿದಾಯಕ ಬೆಳವಣಿಗೆಗಳು ನಡೆದಿವೆ. ನನಗಂತೂ ಈ ವಿದ್ಯಮಾನಗಳು ಮೋದಿ ಅವರ ವ್ಯಕ್ತಿತ್ವದ ಇನ್ನೊಂದು ಮುಖದ ಸ್ಪಷ್ಟ ಚಿತ್ರಣ ನೀಡಿವೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ, ವೈರಿಗಳ ಮೇಲೆ ಆಕ್ರಮಣ ನಡೆಸುವ ಸಮರ ಸೇನಾನಿ ರೂಪದಲ್ಲಿ ಮೋದಿ ಎಲ್ಲರ ಗಮನ ಸೆಳೆದಿದ್ದರು. ಅವರ ಹಾವಭಾವ ಮತ್ತು ಧ್ವನಿಯ ಏರಿಳಿತಗಳು, ಯಾವುದೇ ಬೆಲೆ ತೆತ್ತಾದರೂ ಎದುರಾಳಿಗಳನ್ನು ಬಗ್ಗುಬಡಿಯುವ ಸಮರ್ಥ ಸೇನಾಪತಿಯಂತೆ ಕಂಡು ಬಂದಿದ್ದವು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಬಂದ ಪ್ರತಿಕೂಲಕರ ಟೀಕೆಗಳಿಂದ ಅವರೇನೂ ಧೃತಿಗೆಟ್ಟಿದ್ದಿಲ್ಲ. ತಾವು ನಿರ್ವಹಿಸಬಹುದಾದ ಪಾತ್ರದ ಬಗ್ಗೆ ಅವರಿಗೆ ಸ್ಪಷ್ಟ ಪರಿಕಲ್ಪನೆ ಇತ್ತು.
Last Updated 3 ಜೂನ್ 2014, 19:30 IST
ದೇಶದ ಅರ್ಥ ವ್ಯವಸ್ಥೆಗೆ ಮೋದಿ ಶಕ್ತಿ ತುಂಬಲಿ
ಬೆಂಗಳೂರು ಗಾಲ್ಫ್ ಕ್ಲಬ್ಗೆ ಪ್ರತಿ ದಿನ ಬೆಳಿಗ್ಗೆ ಬರುವ ಗಾಲ್ಫ್ ಆಟಗಾರರು ಸಂಪ್ರದಾಯದಂತೆ ‘ಹೇಗಿದ್ದೀರಿ? ಹೇಗಿತ್ತು ಇಂದಿನ ಆಟ’ ಎಂದು ಸ್ನೇಹಪೂರ್ವಕವಾಗಿ ಉಭಯ ಕುಶಲೋಪರಿ ನಡೆಸುತ್ತಾರೆ. ಹೋದ ಭಾನುವಾರದ ಗಾಲ್ಫ್ ಕ್ಲಬ್ ಬೆಳಗು ಮಾತ್ರ ಎಂದಿನಂತಿರಲಿಲ್ಲ.
Last Updated 20 ಮೇ 2014, 19:30 IST
ಆರ್ಥಿಕತೆಯ ಪುನಶ್ಚೇತನಕ್ಕೆ ಆದ್ಯತೆ ಇರಲಿ
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮಹತ್ವದ ದಿನ ಹತ್ತಿರವಾಗತೊಡಗಿದೆ. ಚುನಾವಣೆಗೆ ಸಂಬಂಧಿಸಿದ ಚರ್ಚೆಗಳ ಧಾಟಿ ‘ಆದರೆ– ಹೋದರೆ’ ಎಂಬುದರ ಬದಲು ‘ಮುಂದೆ ಏನು‘ ಎಂಬುದರತ್ತ ನಿಧಾನವಾಗಿ ತಿರುಗತೊಡಗಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಸಾಧ್ಯತೆ ದಟ್ಟವಾಗುತ್ತಲೇ ಚರ್ಚೆಗಳಲ್ಲಿ ಇಂತಹ ಬದಲಾವಣೆಗಳು ಕಾಣಿಸತೊಡಗಿವೆ.
Last Updated 6 ಮೇ 2014, 19:30 IST
ಚುನಾವಣೆ ನಂತರ ಕಾಂಗ್ರೆಸ್ ಬದಲಾದೀತೇ?
ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಕೊನೆಗೊಂಡ ಬಳಿಕ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಮತ್ತೆ ಹಿಂದಿನಂತೆಯೇ ತಲೆ ಎತ್ತಿ ನಿಂತೀತೇ? ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರವನ್ನು ಕಂಡಾಗ ಪಕ್ಷ ತಳೆದ ಧೋರಣೆ ಮತ್ತು ಅದು ಅನುಸರಿಸುತ್ತಿರುವ ಪ್ರಚಾರ ವಿಧಾನದಲ್ಲಿ ಭಿನ್ನತೆ ಇರುವುದು ಕಾಣಿಸುತ್ತದೆ.
Last Updated 22 ಏಪ್ರಿಲ್ 2014, 19:30 IST
ಚುನಾವಣೆಯಲ್ಲೂ ಆರ್ಥಿಕ ವಿಚಾರಗಳೇ ಪ್ರಧಾನ
ದೇಶದಾದ್ಯಂತ ಚುನಾವಣೆಯ ಜ್ವರ ತಾರಕಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಮತ್ತು ಮತದಾರರಲ್ಲಿ ಕಂಡು ಬಂದಿರುವ ಉತ್ಸಾಹದ ಬಗ್ಗೆ ಬರೆಯದೇ ಇರಲು ಸಾಧ್ಯವಾಗುತ್ತಿಲ್ಲ.
Last Updated 8 ಏಪ್ರಿಲ್ 2014, 19:30 IST
ADVERTISEMENT
ವಿಮಾನ ಪ್ರಯಾಣಿಕರ ಪಾಲಿಗೆ ಒಳ್ಳೆಯ ದಿನಗಳು
ವಿಮಾನ ಪ್ರಯಾಣ ಕೈಗೊಳ್ಳುವವರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹೊಸ ಅನುಭವ ಆಗುತ್ತಿದೆ. ಕಳೆದ ವಾರ ನಾನು ವಿದೇಶಕ್ಕೆ ತೆರಳಲು ನಿಲ್ದಾಣಕ್ಕೆ ಹೋದಾಗ ಅಲ್ಲಿನ ಹೊಸ ಸೌಲಭ್ಯಗಳನ್ನು ಕಂಡು ನನಗೆ ದಂಗುಬಡಿದಂತಾಯಿತು.
Last Updated 25 ಮಾರ್ಚ್ 2014, 19:30 IST
ದೇಶಿ ಅರ್ಥ ವ್ಯವಸ್ಥೆಯಲ್ಲಿ ಆಶಾದಾಯಕ ಬೆಳವಣಿಗೆ
ಕಳೆದ ವಾರದಿಂದ ಈಚೆಗೆ ದೇಶಿ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಮತ್ತೆ ಗರಿಗೆದರಿದೆ. ಸಂವೇದಿ ಸೂಚ್ಯಂಕವು ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದೆ. ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಗಳಲ್ಲಿ ವಹಿವಾಟು ಹಠಾತ್ತಾಗಿ ಏರಿಕೆ ಕಂಡಿದೆ. ಪೇಟೆಯಲ್ಲಿ ಇದುವರೆಗೆ ನಿಷ್ಕ್ರಿಯಗೊಂಡಿದ್ದ ಷೇರುಗಳೆಲ್ಲ ಈ ಅನಿರೀಕ್ಷಿತ ಬೆಳವಣಿಗೆಯಿಂದ ಮೈಕೊಡವಿಕೊಂಡು ಉತ್ಸಾಹದ ವಹಿವಾಟು ಎದುರು ನೋಡುತ್ತಿವೆ.
Last Updated 11 ಮಾರ್ಚ್ 2014, 19:30 IST
ಜಾಗತಿಕ ಉದ್ಯಮ ಲೋಕದಲ್ಲಿ ಇಂಗ್ಲಿಷ್ ಪ್ರಭಾವ
ಪುಸ್ತಕಗಳ ಓದು ವ್ಯಕ್ತಿಯನ್ನು ಪೂರ್ಣಗೊಳಿಸಿದರೆ, ಬರವಣಿಗೆಯು ಪರಿಪೂರ್ಣಗೊಳಿಸುತ್ತದೆ ಮತ್ತು ಸಮ್ಮೇಳನಗಳು ವ್ಯಕ್ತಿತ್ವವನ್ನು ರೂಪುಗೊಳಿಸುತ್ತವೆ ಎನ್ನುವ ಮಾತಿದೆ.
Last Updated 25 ಫೆಬ್ರುವರಿ 2014, 19:30 IST
ADVERTISEMENT
<
1
2
...
8
>
ADVERTISEMENT
ADVERTISEMENT