ಗುರುವಾರ, 3 ಜುಲೈ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಕರುಣಾಳು ಬಾ ಬೆಳಕೆ
ADVERTISEMENT
ಆತ್ಮಾಹುತಿ
ಅದೆಂಥ ಆತ್ಮಾಹುತಿ! ಅದೆಂಥ ಉಜ್ವಲ ದೇಶಪ್ರೇಮ! ನಮ್ಮ ಪವಿತ್ರ ದೇಶದ ಪ್ರತಿಯೊಬ್ಬ ಯುವಕ-ಯುವತಿಯರ ಮೈಯಲ್ಲಿ ಈ ದೇಶಪ್ರೇಮ ಸತತವಾಗಿ ಮಿಡಿದದ್ದೇ ಆದರೆ ನಮ್ಮ ದೇಶವನ್ನು ಲೂಟಿ ಮಾಡುತ್ತಿರುವ ಭ್ರಷ್ಟರ, ಸ್ವಾರ್ಥಿಗಳ ಕೈಯಿಂದ ಅದನ್ನು ಮುಕ್ತಮಾಡಬಹುದೇನೋ?
Last Updated 16 ಜೂನ್ 2018, 9:20 IST
ಬೇರೆಬೇರೆ ಭಾಷೆ-ಒಂದೇ ಅರ್ಥ
ನಮ್ಮ ಜಾತಿ, ನಮ್ಮ ಧರ್ಮ, ನಮ್ಮ ನಂಬಿಕೆಗಳು ಎಂದು ಹಾರಾಡುತ್ತೇವೆ. ಹೋರಾಡುತ್ತೇವೆ, ಸಾಮಾಜಿಕ ಜೀವನವನ್ನು ನರಕ ಮಾಡಿಕೊಳ್ಳುತ್ತೇವೆ. ನಿಜವಾಗಿ ನೋಡಿದರೆ ಯಾವುದೇ ನಿಜವಾದ ಧರ್ಮದ ಮೂಲ ಆಶಯ ಒಂದೇ.
Last Updated 16 ಜೂನ್ 2018, 9:20 IST
ರಾಯ ಸಾಹೇಬ್ - ಪ್ರೇಮಚಂದ
ಕಾದಂಬರಿಗಳ ಸಾಮ್ರಾಟ್ ಎಂದು ಸಾಹಿತ್ಯಪ್ರಿಯರಿಂದ ಕರೆಸಿಕೊಂಡ ಮುನ್ಶಿ ಪ್ರೇಮಚಂದ ನಿಜವಾಗಿಯೂ ಹಿಂದಿ ಸಾಹಿತ್ಯದ ಧ್ರುವತಾರೆ! ಬಹುದೊಡ್ಡ ಹೆಸರು. ಅವರ ಒಂದೊಂದು ಕಾದಂಬರಿ ಸಾಮಾಜಿಕ ಆಂದೋಲನವನ್ನು ಮಾಡುವಷ್ಟರ ಮಟ್ಟಿಗೆ ಪ್ರಖರವಾಗಿದ್ದವು.
Last Updated 16 ಜೂನ್ 2018, 9:20 IST
ಪುಸ್ತಕದ ಜ್ಞಾನ-ಮಸ್ತಕದ ಮಣೆ
ಪುಸ್ತಕಗಳಿಂದ ವಿಷಯ ತಿಳಿಯುತ್ತದೆ. ಬರಿ ವಿಷಯ ಸಂಗ್ರಹಣೆ ತಲೆಗೆ ಭಾರವಾಗುತ್ತದೆ. ಅದರಿಂದ ಜೀವನಕ್ಕೆ ಯಾವ ಪ್ರಯೋಜನವೂ ಇಲ್ಲ. ಅ ವಿಷಯ ಅನುಭವದ ಮೂಸೆಯಲ್ಲಿ ಪಕ್ವವಾದಾಗ ಜ್ಞಾನವಾಗುತ್ತದೆ. ನಮ್ಮ ಪ್ರಯತ್ನ ಸದಾ ಜ್ಞಾನವನ್ನು ಪಡೆಯುವುದರಲ್ಲಿರಬೇಕು.
Last Updated 16 ಜೂನ್ 2018, 9:20 IST
ಅಂಕವೋ, ಮಕ್ಕಳೋ ಯಾವುದು ಮುಖ್ಯ?
ತನಗೆ ತನ್ನ ಮಗನ ಪ್ರತಿಶತ ತೊಂಬತ್ತು ಬಂದ ಅಂಕದ ಪಟ್ಟಿಗಿಂತ ಮಗನ ಜೀವನವೇ ದೊಡ್ಡದೆಂದು. ಮರುವರ್ಷ ಹೊಸ ಅಂಕಪಟ್ಟಿ ಬಂದೀತು, ಹೊಸ ಮಗು ಬಂದೀತೇ? ಅಂಕಗಳ ಆತುರದಲ್ಲಿ ಮಕ್ಕಳನ್ನು ಕಳೆದುಕೊಳ್ಳುವುದು ಬೇಡ.
Last Updated 16 ಜೂನ್ 2018, 9:20 IST
ಸಾಂತ್ವನದ ಶಕ್ತಿ
ನಾವು ಅಲ್ಲಿಯೇ ಕುಳಿತು ಅವರೊಂದಿಗೇ ಒಂದಿಷ್ಟು ಕಣ್ಣೀರು ಸುರಿಸಿದೆವು. ಒಂದು ಸುಂದರವಾದ ವೃಕ್ಷವಾಗಬೇಕಾಗಿದ್ದ ಚೇತನ ಸಸಿಯಾಗಿದ್ದಾಗಲೇ ಕಮರಿ ಹೋದದ್ದು ಸಂಕಟವನ್ನು ತಂದಿತ್ತು. ನಾವಾರೂ ಮಾತನಾಡಲಿಲ್ಲ. ಅಲ್ಲಿ ಮಾತೂ ಅವಶ್ಯಕವಾಗಿರಲಿಲ್ಲ.
Last Updated 16 ಜೂನ್ 2018, 9:20 IST
ನಿರಂತರವಾಗಬೇಕಾದ ಗುರುಪರಂಪರೆ
ಧಾರವಾಡ ಪುಟ್ಟ ಊರಾದರೂ ನಮ್ಮ ಮನೆಯಿಂದ ಗುರುಕುಲ ಸಾಕಷ್ಟು ದೂರ. ಗುರುಗಳು ನೋಡಲು ತುಂಬ ಸಂಭಾವಿತರ ಹಾಗೆ ಕಾಣುತ್ತಿದ್ದರು. ಹೋದ ತಕ್ಷಣ ಮಡಿ ಉಟ್ಟುಕೊಂಡು ಅವರ ಮುಂದೆ ಕುಳಿತು ಸಂಧ್ಯಾವಂದನೆ ಮಾಡಬೇಕು
Last Updated 16 ಜೂನ್ 2018, 9:20 IST
ADVERTISEMENT
ಸದಾ ನೀಡುವ ಮರ
‘ನನಗೆ ಈಗ ಮರದ ನೆರಳಿನಲ್ಲಿ ಒಬ್ಬನೇ ಆಡುವ ಮನಸ್ಸಿಲ್ಲ. ನನಗೆ ಆಟಕ್ಕೆ ಆಟಿಕೆ ಸಾಮಾನುಗಳು ಬೇಕು. ಆದರೆ ಮನೆಯಲ್ಲಿ ಯಾರೂ ಹಣ ಕೊಡುತ್ತಿಲ್ಲ.’ ಆಗ ಮರ ಹೇಳಿತು, ‘ಏನೂ ಚಿಂತೆ ಬೇಡ. ನನ್ನ ಹತ್ತಿರ ಹಣವಿಲ್ಲ. ಆದರೆ ನೀನು ನನ್ನ ಹಣ್ಣುಗಳನ್ನು ಕಿತ್ತುಕೊಂಡು ಹೋಗಿ ಮಾರಿ ಹಣ ಪಡೆದುಕೋ.’
Last Updated 16 ಜೂನ್ 2018, 9:20 IST
ಸಂಪೂರ್ಣ ಶ್ರದ್ಧೆಯ ಫಲ
‘ಅಮ್ಮಾ, ನೀನು ರಾಮಾಯಣದ ಕಥೆಯನ್ನು ಹೇಳುವಾಗ ನದಿಯನ್ನು ನಾವೆಯಿಂದ ದಾಟಿಸಿದ ಅಂಬಿಗರ ಗುಹನನ್ನು ಶ್ರೀರಾಮ ಬಿಗಿದಪ್ಪಿಕೊಂಡ ಎಂದು ಹೇಳಿದ್ದೆಯಲ್ಲ. ಈ ಹುಡುಗನೂ ಅದೇ ಕುಲದವನು. ಶ್ರೀರಾಮ ಗುಹನನ್ನು ಅಪ್ಪಬಹುದಾದರೆ ನಾನೇಕೆ ಇವನನ್ನು ಮುಟ್ಟಬಾರದು?’
Last Updated 16 ಜೂನ್ 2018, 9:20 IST
ಆನೆಯ ಕಾಲಿನ ಸರಪಳಿ
ಮಧ್ಯದಲ್ಲಿ ವೃತ್ತಾಕಾರದ ಮೈದಾನ. ಅದರ ಸುತ್ತಲೂ ಜನರಿಗೆ ಕೂಡ್ರಲು ವ್ಯವಸ್ಥೆ, ಮುಂದೆ ಇರುವುದು ವಿಶೇಷ ಆಸನಗಳು. ಹಿಂದೆ ಎಲ್ಲ ಗ್ಯಾಲರಿಗಳು. ಜನರಿಂದ ಪೂರ್ತಿಯಾಗಿ ತುಂಬಿಕೊಂಡಿದ್ದುವು. ಅದೊಂದು ತರಹದ ರಣಕೋಲಾಹಲ. ಮಕ್ಕಳು ಕಿರಿಚುತ್ತಿದ್ದಾರೆ.
Last Updated 16 ಜೂನ್ 2018, 9:20 IST
ADVERTISEMENT
<
1
2
...
93
>
ADVERTISEMENT
ADVERTISEMENT