ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕರುಣಾಳು ಬಾ ಬೆಳಕೆ

ADVERTISEMENT

ಪುಸ್ತಕದ ಜ್ಞಾನ-ಮಸ್ತಕದ ಮಣೆ

ಪುಸ್ತಕಗಳಿಂದ ವಿಷಯ ತಿಳಿಯುತ್ತದೆ. ಬರಿ ವಿಷಯ ಸಂಗ್ರಹಣೆ ತಲೆಗೆ ಭಾರವಾಗುತ್ತದೆ. ಅದರಿಂದ ಜೀವನಕ್ಕೆ ಯಾವ ಪ್ರಯೋಜನವೂ ಇಲ್ಲ. ಅ ವಿಷಯ ಅನುಭವದ ಮೂಸೆಯಲ್ಲಿ ಪಕ್ವವಾದಾಗ ಜ್ಞಾನವಾಗುತ್ತದೆ. ನಮ್ಮ ಪ್ರಯತ್ನ ಸದಾ ಜ್ಞಾನವನ್ನು ಪಡೆಯುವುದರಲ್ಲಿರಬೇಕು.
Last Updated 16 ಜೂನ್ 2018, 9:20 IST
fallback

ರಾಯ ಸಾಹೇಬ್ - ಪ್ರೇಮಚಂದ

ಕಾದಂಬರಿಗಳ ಸಾಮ್ರಾಟ್ ಎಂದು ಸಾಹಿತ್ಯಪ್ರಿಯರಿಂದ ಕರೆಸಿಕೊಂಡ ಮುನ್ಶಿ ಪ್ರೇಮಚಂದ ನಿಜವಾಗಿಯೂ ಹಿಂದಿ ಸಾಹಿತ್ಯದ ಧ್ರುವತಾರೆ! ಬಹುದೊಡ್ಡ ಹೆಸರು. ಅವರ ಒಂದೊಂದು ಕಾದಂಬರಿ ಸಾಮಾಜಿಕ ಆಂದೋಲನವನ್ನು ಮಾಡುವಷ್ಟರ ಮಟ್ಟಿಗೆ ಪ್ರಖರವಾಗಿದ್ದವು.
Last Updated 16 ಜೂನ್ 2018, 9:20 IST
fallback

ಬೇರೆಬೇರೆ ಭಾಷೆ-ಒಂದೇ ಅರ್ಥ

ನಮ್ಮ ಜಾತಿ, ನಮ್ಮ ಧರ್ಮ, ನಮ್ಮ ನಂಬಿಕೆಗಳು ಎಂದು ಹಾರಾಡುತ್ತೇವೆ. ಹೋರಾಡುತ್ತೇವೆ, ಸಾಮಾಜಿಕ ಜೀವನವನ್ನು ನರಕ ಮಾಡಿಕೊಳ್ಳುತ್ತೇವೆ. ನಿಜವಾಗಿ ನೋಡಿದರೆ ಯಾವುದೇ ನಿಜವಾದ ಧರ್ಮದ ಮೂಲ ಆಶಯ ಒಂದೇ.
Last Updated 16 ಜೂನ್ 2018, 9:20 IST
fallback

ಆತ್ಮಾಹುತಿ

ಅದೆಂಥ ಆತ್ಮಾಹುತಿ! ಅದೆಂಥ ಉಜ್ವಲ ದೇಶಪ್ರೇಮ! ನಮ್ಮ ಪವಿತ್ರ ದೇಶದ ಪ್ರತಿಯೊಬ್ಬ ಯುವಕ-ಯುವತಿಯರ ಮೈಯಲ್ಲಿ ಈ ದೇಶಪ್ರೇಮ ಸತತವಾಗಿ ಮಿಡಿದದ್ದೇ ಆದರೆ ನಮ್ಮ ದೇಶವನ್ನು ಲೂಟಿ ಮಾಡುತ್ತಿರುವ ಭ್ರಷ್ಟರ, ಸ್ವಾರ್ಥಿಗಳ ಕೈಯಿಂದ ಅದನ್ನು ಮುಕ್ತಮಾಡಬಹುದೇನೋ?
Last Updated 16 ಜೂನ್ 2018, 9:20 IST
fallback

ರಾಮೂನ ಪ್ಯಾಂಟು

ಅಮ್ಮನಿಗೆ ಸಮಯ ಸಿಕ್ಕಾಗ ಬಂದು ಎರಡಿಂಚು ಕತ್ತರಿಸಿ ಹೊಲಿದು ಇಟ್ಟರು.ನಂತರ ಅಕ್ಕ ಬಂದಳು.ಆಕೆಗೆ ಅಮ್ಮ ರಿಪೇರಿ ಮಾಡಿದ್ದು ಗೊತ್ತಿಲ್ಲ. ಆಕೆಯೂ ಎರಡಿಂಚು ಕತ್ತರಿಸಿದಳು.ನಂತರ ಅಜ್ಜಿಗೆ ಪಾಪ ಎನ್ನಿಸಿತು.
Last Updated 16 ಜೂನ್ 2018, 9:20 IST
fallback

ಅಲ್ಪಾಯುಷಿಗಳಾಗುವ ಸಂಸ್ಥೆಗಳು

ಒಂದು ದಿನ ಬೆಳಿಗ್ಗೆ ಹೆಣ್ಣು ಜೇನುಹುಳಗಳೆಲ್ಲ ತಮ್ಮ ಕರ್ತವ್ಯಕ್ಕಾಗಿ ಹಾರಿ ಹೊರನಡೆದವು. ಮಧ್ಯಾಹ್ನ ತಮ್ಮ ಗೂಡಿಗೆ ಬರುವುದರೊಳಗೆ ತಮ್ಮ ಗೂಡಿನ ತುಂಬ ಗಂಡು ಜೇನುಹುಳಗಳು ತುಂಬಿಕೊಂಡಿದ್ದನ್ನು ನೋಡಿದವು. ‘ಅರೇ! ತಾವು ಕಟ್ಟಿದ್ದ ಗೂಡಿನಲ್ಲಿ ಇವರೇಕೆ ಸೇರಿಕೊಂಡರು’ ಎಂದು ಆಶ್ಚರ್ಯ ಅವಕ್ಕೆ. ‘ನಮ್ಮ ಮನೆಯಲ್ಲಿ ನೀವೇಕೆ ಸೇರಿಕೊಂಡಿದ್ದೀರಿ ಹೊರಗೆ ನಡೆಯಿರಿ’ ಎಂದು ಕೇಳಿದವು ಗಂಡು ಹುಳುಗಳನ್ನು. ಗಂಡುಹುಳುಗಳು ಸುಲಭವಾಗಿ ಒಪ್ಪಿಯಾವೇ? ‘
Last Updated 16 ಜೂನ್ 2018, 9:20 IST
fallback

ಅನುಕರಣೆಯ ಅಪಾಯ

ಕಣ್ಣು ತೆರೆದು ನೋಡಿದರೆ ಮುಂದೆ ಒಂದು ಅಸ್ಪಷ್ಟವಾದ ಆಕೃತಿ ನಿಂತಂತೆ ಕಂಡಿತು. ಒಬ್ಬ ಮನುಷ್ಯ ಗಾಳಿಯಲ್ಲಿ ತೇಲಾಡುತ್ತಿರುವಂತೆ ಭಾಸವಾಯಿತು. ನಿಧಾನವಾಗಿ ಆ ಆಕೃತಿಗೊಂದು ರೂಪ ಬಂದಿತು. ‘ಯಾರು ನೀನು?’
Last Updated 16 ಜೂನ್ 2018, 9:20 IST
fallback
ADVERTISEMENT

ಶಿಕ್ಷಕರ ಕುಲ

ಶಿಕ್ಷಕತ್ವಕ್ಕೆ ಜಾತಿಯಿಲ್ಲ, ಕುಲವಿಲ್ಲ, ಹಿರಿಮೆ, ಗರಿಮೆಗಳಿಲ್ಲ. ಜ್ಞಾನಾರ್ಥಿಯಾಗಿ ಬಂದವರಿಗೆ ನಿರ್ವ್ಯಾಜ ಅಂತಃಕರಣದಿಂದ ತಮ್ಮ ಜೀವನದಲ್ಲಿ ಸಂಪಾದಿಸಿದ ಜ್ಞಾನವನ್ನು ಧಾರೆಯೆರೆಯುವುದೇ ಶಿಕ್ಷಕರ ಕುಲಕಸುಬು. ಅದು ಹಾಗಾದಾಗಲೇ ಜೀವನ ಸಮೃದ್ಧಿ.
Last Updated 16 ಜೂನ್ 2018, 9:20 IST
fallback

ಮೂರು ವಾರಗಳು

‘ನಮಗೆ ಮಕ್ಕಳಾಗದಿರುವುದಕ್ಕೂ ಯಾವುದಾದರೂ ವಿಶೇಷವಾದ ಕಾರಣದ್ದಿರಲೇಬೇಕು’ ಹೀಗೆಂದುಕೊಂಡು ಅವರು ದಿನನಿತ್ಯ, ಸದಾ ದೇವರ ಧ್ಯಾನಮಾಡುತ್ತಲೇ ಇರುತ್ತಿದ್ದರು.
Last Updated 16 ಜೂನ್ 2018, 9:20 IST
fallback

ಹಳೆಯ ಸೇತುವೆ

ಕಳೆದ ಬಾರಿ ಹೋದಾಗ ಆ ಸೇತುವೆಯ ಅವಸ್ಥೆಯನ್ನು ಕಂಡಿದ್ದೆಯಲ್ಲ. ಮೊದಲೇ ಅದು ಮರದ ಸೇತುವೆ. ಪಕ್ಕದ ಹಗ್ಗಗಳು ಹರಿದುಹೋಗಿದ್ದವು. ಅಲ್ಲಲ್ಲಿ ಸೇತುವೆಯ ಮರದ ಹಲಗೆಗಳು ಕೊಳೆತುಹೋಗಿ ಆಗಲೋ ಈಗಲೋ ಬಿದ್ದು ಹೋಗುವಂತಿದ್ದವು. ಈಗ ಅವು ಬಿದ್ದೇ ಹೋಗಿರಬೇಕು’ ಒಂದೇ ಸಮನೆ ಗೊಣಗುತ್ತಿದ್ದರು ಯಜಮಾನರು.
Last Updated 16 ಜೂನ್ 2018, 9:20 IST
fallback
ADVERTISEMENT