ಗುರುವಾರ, 3 ಜುಲೈ 2025
×
ADVERTISEMENT

ಕರುಣಾಳು ಬಾ ಬೆಳಕೆ

ADVERTISEMENT

ಆತ್ಮಾಹುತಿ

ಅದೆಂಥ ಆತ್ಮಾಹುತಿ! ಅದೆಂಥ ಉಜ್ವಲ ದೇಶಪ್ರೇಮ! ನಮ್ಮ ಪವಿತ್ರ ದೇಶದ ಪ್ರತಿಯೊಬ್ಬ ಯುವಕ-ಯುವತಿಯರ ಮೈಯಲ್ಲಿ ಈ ದೇಶಪ್ರೇಮ ಸತತವಾಗಿ ಮಿಡಿದದ್ದೇ ಆದರೆ ನಮ್ಮ ದೇಶವನ್ನು ಲೂಟಿ ಮಾಡುತ್ತಿರುವ ಭ್ರಷ್ಟರ, ಸ್ವಾರ್ಥಿಗಳ ಕೈಯಿಂದ ಅದನ್ನು ಮುಕ್ತಮಾಡಬಹುದೇನೋ?
Last Updated 16 ಜೂನ್ 2018, 9:20 IST
fallback

ಬೇರೆಬೇರೆ ಭಾಷೆ-ಒಂದೇ ಅರ್ಥ

ನಮ್ಮ ಜಾತಿ, ನಮ್ಮ ಧರ್ಮ, ನಮ್ಮ ನಂಬಿಕೆಗಳು ಎಂದು ಹಾರಾಡುತ್ತೇವೆ. ಹೋರಾಡುತ್ತೇವೆ, ಸಾಮಾಜಿಕ ಜೀವನವನ್ನು ನರಕ ಮಾಡಿಕೊಳ್ಳುತ್ತೇವೆ. ನಿಜವಾಗಿ ನೋಡಿದರೆ ಯಾವುದೇ ನಿಜವಾದ ಧರ್ಮದ ಮೂಲ ಆಶಯ ಒಂದೇ.
Last Updated 16 ಜೂನ್ 2018, 9:20 IST
fallback

ರಾಯ ಸಾಹೇಬ್ - ಪ್ರೇಮಚಂದ

ಕಾದಂಬರಿಗಳ ಸಾಮ್ರಾಟ್ ಎಂದು ಸಾಹಿತ್ಯಪ್ರಿಯರಿಂದ ಕರೆಸಿಕೊಂಡ ಮುನ್ಶಿ ಪ್ರೇಮಚಂದ ನಿಜವಾಗಿಯೂ ಹಿಂದಿ ಸಾಹಿತ್ಯದ ಧ್ರುವತಾರೆ! ಬಹುದೊಡ್ಡ ಹೆಸರು. ಅವರ ಒಂದೊಂದು ಕಾದಂಬರಿ ಸಾಮಾಜಿಕ ಆಂದೋಲನವನ್ನು ಮಾಡುವಷ್ಟರ ಮಟ್ಟಿಗೆ ಪ್ರಖರವಾಗಿದ್ದವು.
Last Updated 16 ಜೂನ್ 2018, 9:20 IST
fallback

ಪುಸ್ತಕದ ಜ್ಞಾನ-ಮಸ್ತಕದ ಮಣೆ

ಪುಸ್ತಕಗಳಿಂದ ವಿಷಯ ತಿಳಿಯುತ್ತದೆ. ಬರಿ ವಿಷಯ ಸಂಗ್ರಹಣೆ ತಲೆಗೆ ಭಾರವಾಗುತ್ತದೆ. ಅದರಿಂದ ಜೀವನಕ್ಕೆ ಯಾವ ಪ್ರಯೋಜನವೂ ಇಲ್ಲ. ಅ ವಿಷಯ ಅನುಭವದ ಮೂಸೆಯಲ್ಲಿ ಪಕ್ವವಾದಾಗ ಜ್ಞಾನವಾಗುತ್ತದೆ. ನಮ್ಮ ಪ್ರಯತ್ನ ಸದಾ ಜ್ಞಾನವನ್ನು ಪಡೆಯುವುದರಲ್ಲಿರಬೇಕು.
Last Updated 16 ಜೂನ್ 2018, 9:20 IST
fallback

ಅಂಕವೋ, ಮಕ್ಕಳೋ ಯಾವುದು ಮುಖ್ಯ?

ತನಗೆ ತನ್ನ ಮಗನ ಪ್ರತಿಶತ ತೊಂಬತ್ತು ಬಂದ ಅಂಕದ ಪಟ್ಟಿಗಿಂತ ಮಗನ ಜೀವನವೇ ದೊಡ್ಡದೆಂದು. ಮರುವರ್ಷ ಹೊಸ ಅಂಕಪಟ್ಟಿ ಬಂದೀತು, ಹೊಸ ಮಗು ಬಂದೀತೇ? ಅಂಕಗಳ ಆತುರದಲ್ಲಿ ಮಕ್ಕಳನ್ನು ಕಳೆದುಕೊಳ್ಳುವುದು ಬೇಡ.
Last Updated 16 ಜೂನ್ 2018, 9:20 IST
fallback

ಸಾಂತ್ವನದ ಶಕ್ತಿ

ನಾವು ಅಲ್ಲಿಯೇ ಕುಳಿತು ಅವರೊಂದಿಗೇ ಒಂದಿಷ್ಟು ಕಣ್ಣೀರು ಸುರಿಸಿದೆವು. ಒಂದು ಸುಂದರವಾದ ವೃಕ್ಷವಾಗಬೇಕಾಗಿದ್ದ ಚೇತನ ಸಸಿಯಾಗಿದ್ದಾಗಲೇ ಕಮರಿ ಹೋದದ್ದು ಸಂಕಟವನ್ನು ತಂದಿತ್ತು. ನಾವಾರೂ ಮಾತನಾಡಲಿಲ್ಲ. ಅಲ್ಲಿ ಮಾತೂ ಅವಶ್ಯಕವಾಗಿರಲಿಲ್ಲ.
Last Updated 16 ಜೂನ್ 2018, 9:20 IST
fallback

ನಿರಂತರವಾಗಬೇಕಾದ ಗುರುಪರಂಪರೆ

ಧಾರವಾಡ ಪುಟ್ಟ ಊರಾದರೂ ನಮ್ಮ ಮನೆಯಿಂದ ಗುರುಕುಲ ಸಾಕಷ್ಟು ದೂರ. ಗುರುಗಳು ನೋಡಲು ತುಂಬ ಸಂಭಾವಿತರ ಹಾಗೆ ಕಾಣುತ್ತಿದ್ದರು. ಹೋದ ತಕ್ಷಣ ಮಡಿ ಉಟ್ಟುಕೊಂಡು ಅವರ ಮುಂದೆ ಕುಳಿತು ಸಂಧ್ಯಾವಂದನೆ ಮಾಡಬೇಕು
Last Updated 16 ಜೂನ್ 2018, 9:20 IST
fallback
ADVERTISEMENT

ಸದಾ ನೀಡುವ ಮರ

‘ನನಗೆ ಈಗ ಮರದ ನೆರಳಿನಲ್ಲಿ ಒಬ್ಬನೇ ಆಡುವ ಮನಸ್ಸಿಲ್ಲ. ನನಗೆ ಆಟಕ್ಕೆ ಆಟಿಕೆ ಸಾಮಾನುಗಳು ಬೇಕು. ಆದರೆ ಮನೆಯಲ್ಲಿ ಯಾರೂ ಹಣ ಕೊಡುತ್ತಿಲ್ಲ.’ ಆಗ ಮರ ಹೇಳಿತು, ‘ಏನೂ ಚಿಂತೆ ಬೇಡ. ನನ್ನ ಹತ್ತಿರ ಹಣವಿಲ್ಲ. ಆದರೆ ನೀನು ನನ್ನ ಹಣ್ಣುಗಳನ್ನು ಕಿತ್ತುಕೊಂಡು ಹೋಗಿ ಮಾರಿ ಹಣ ಪಡೆದುಕೋ.’
Last Updated 16 ಜೂನ್ 2018, 9:20 IST
fallback

ಸಂಪೂರ್ಣ ಶ್ರದ್ಧೆಯ ಫಲ

‘ಅಮ್ಮಾ, ನೀನು ರಾಮಾಯಣದ ಕಥೆಯನ್ನು ಹೇಳುವಾಗ ನದಿಯನ್ನು ನಾವೆಯಿಂದ ದಾಟಿಸಿದ ಅಂಬಿಗರ ಗುಹನನ್ನು ಶ್ರೀರಾಮ ಬಿಗಿದಪ್ಪಿಕೊಂಡ ಎಂದು ಹೇಳಿದ್ದೆಯಲ್ಲ. ಈ ಹುಡುಗನೂ ಅದೇ ಕುಲದವನು. ಶ್ರೀರಾಮ ಗುಹನನ್ನು ಅಪ್ಪಬಹುದಾದರೆ ನಾನೇಕೆ ಇವನನ್ನು ಮುಟ್ಟಬಾರದು?’
Last Updated 16 ಜೂನ್ 2018, 9:20 IST
fallback

ಆನೆಯ ಕಾಲಿನ ಸರಪಳಿ

ಮಧ್ಯದಲ್ಲಿ ವೃತ್ತಾಕಾರದ ಮೈದಾನ. ಅದರ ಸುತ್ತಲೂ ಜನರಿಗೆ ಕೂಡ್ರಲು ವ್ಯವಸ್ಥೆ, ಮುಂದೆ ಇರುವುದು ವಿಶೇಷ ಆಸನಗಳು. ಹಿಂದೆ ಎಲ್ಲ ಗ್ಯಾಲರಿಗಳು. ಜನರಿಂದ ಪೂರ್ತಿಯಾಗಿ ತುಂಬಿಕೊಂಡಿದ್ದುವು. ಅದೊಂದು ತರಹದ ರಣಕೋಲಾಹಲ. ಮಕ್ಕಳು ಕಿರಿಚುತ್ತಿದ್ದಾರೆ.
Last Updated 16 ಜೂನ್ 2018, 9:20 IST
fallback
ADVERTISEMENT
ADVERTISEMENT
ADVERTISEMENT