ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇನಾನಿಯ ಸ್ವಗತ 

ADVERTISEMENT

ದೇಶ ಗೌರವ ಮೆರೆಸಿದ ಬಾಂಗ್ಲಾ ವಿಮೋಚನೆ

ಸೇನಾನಿಯ ಸ್ವಗತ
Last Updated 16 ಡಿಸೆಂಬರ್ 2019, 5:00 IST
ದೇಶ ಗೌರವ ಮೆರೆಸಿದ ಬಾಂಗ್ಲಾ ವಿಮೋಚನೆ

ಬಾಂಗ್ಲಾ ವಿಮೋಚನೆ ಹೋರಾಟ: ಪಾಕ್ ಸೈನಿಕರಿಗೆ ಊಟ ಕೊಡಿಸಿದ ಭಾರತೀಯ ಸೇನೆ

ಸೇನಾನಿಯ ಸ್ವಗತ
Last Updated 16 ಡಿಸೆಂಬರ್ 2019, 5:00 IST
ಬಾಂಗ್ಲಾ ವಿಮೋಚನೆ ಹೋರಾಟ: ಪಾಕ್ ಸೈನಿಕರಿಗೆ ಊಟ ಕೊಡಿಸಿದ ಭಾರತೀಯ ಸೇನೆ

ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ

ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ
Last Updated 16 ಏಪ್ರಿಲ್ 2019, 20:00 IST
ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ

ಜೋಗಾ ಸಿಂಗ್‌ನ ಕಾಲಿಗೆ ಎರಗಿದ ಕ್ಷಣಗಳು

ವಿಶ್ವ ಪ್ರಸಿದ್ಧ ವಾಟರ್ ಲೂ ಯುದ್ಧದ ನಂತರ ಲಾರ್ಡ್ ವೆಲಿಂಗ್ಟನ್ ಹೇಳಿಕೆಯೊಂದು ಜಗತ್ ಪ್ರಸಿದ್ಧ. ‘ಯುದ್ಧದಲ್ಲಿ ಅತ್ಯಂತ ದುಃಖದ ಸಂಗತಿ ಎಂದರೆ ಯುದ್ಧ ಗೆದ್ದ ನಂತರ ನಿಮ್ಮ ಸ್ವಂತ ಜನರ ಸಾವನ್ನು ನೋಡುವುದು!’ ಇದೇ ಅನುಭವ ನನ್ನದೂ ಆಗಿತ್ತು-ಅದನ್ನು ಮರೆಯಲಾದರೂ ಎಂತು!
Last Updated 10 ಏಪ್ರಿಲ್ 2019, 8:54 IST
ಜೋಗಾ ಸಿಂಗ್‌ನ ಕಾಲಿಗೆ ಎರಗಿದ ಕ್ಷಣಗಳು

‘ನನ್ನ ಮೇಲೂ ಹರ್ಭಜನ್ ಆಶೀರ್ವಾದದ ದೃಷ್ಟಾಂತಗಳು’

ಬಾಬಾ ಹರ್ಭಜನ್ ಸಿಂಗ್ ಬಗ್ಗೆ ಪ್ರಚಲಿತವಿರುವ ಅನೇಕ ದೃಷ್ಟಾಂತಗಳಲ್ಲಿ ಇದೊಂದು. ಒಂದು ದಂಪತಿ ಯಾವುದೋ ಕಾರಣದಿಂದ ಜಗಳಾಡಿಕೊಳ್ಳುತ್ತಿರುತ್ತಾರೆ. ಹೆಂಡತಿಗೆ ಇನ್ನು ಈ ಗಂಡನೊಂದಿಗೆ ಸಂಸಾರ ಸಾಧ್ಯವೇ ಇಲ್ಲ ಎಂಬ ಭಾವ.
Last Updated 9 ಏಪ್ರಿಲ್ 2019, 10:39 IST
‘ನನ್ನ ಮೇಲೂ ಹರ್ಭಜನ್ ಆಶೀರ್ವಾದದ ದೃಷ್ಟಾಂತಗಳು’

ಹಳೆಯ ಸೈನಿಕ ಸಾಯುವುದಿಲ್ಲ

ಹಳೆಯ ಸೈನಿಕ ಸಾಯುವುದಿಲ್ಲ
Last Updated 9 ಏಪ್ರಿಲ್ 2019, 10:34 IST
fallback

ಸೇನಾ ನಿವೃತ್ತಿಯೂ ಅದೆಷ್ಟು ಶಿಸ್ತುಬದ್ಧ!

ಸೇನೆಯಲ್ಲಿ ನಿವೃತ್ತಿಗಿನ್ನು ಆರು ತಿಂಗಳಿರುವಾಗ ನಮಗೆ ಹತ್ತು ಫಾರ್ಮ್‍ಗಳ ಒಂದು ಸೆಟ್ ತಲುಪುತ್ತವೆ. ಮೂರು ತಿಂಗಳ ಅವಧಿಯಲ್ಲಿ ಸೂಚಿಸಿದ ದಿನಾಂಕದಂದು ನಾವು ಆ ಫಾರ್ಮ್‍ಗಳನ್ನು ಕಳುಹಿಸಬೇಕು.
Last Updated 9 ಏಪ್ರಿಲ್ 2019, 10:34 IST
fallback
ADVERTISEMENT

ನಿವೃತ್ತಿ ಸಮೀಪದ ಆ ಹದಿನೇಳು ತಿಂಗಳು

ಸೇನಾ ನಿವೃತ್ತಿಯ ದಿನಗಳಿಗೆ ಸಮೀಪಿಸುತ್ತಿರುವ ನನಗೆ ಡೆಹ್ರಾಡೂನ್‍ನ ಸೈನಿಕ ಶಾಲೆ ಅನೇಕ ಸ್ಮರಣೀಯ ನೆನಪುಗಳ ದಾಖಲೆಗೆ ಕಾರಣವಾಗಿತ್ತು. ಸೈನ್ಯದ ಮುಂದಿನ ನಾಯಕರನ್ನು ಅಣಿಗೊಳಿಸುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುವುದೇ ಒಂದು ಕೌಶಲ.
Last Updated 9 ಏಪ್ರಿಲ್ 2019, 10:25 IST
fallback

ಬಾಬಾ ಹರ್ಬಜನ್ ಸಿಂಗ್ ಮಂದಿರದ ಕೌತುಕಗಳು

ಸುಮಾರು 13000ಅಡಿ ಎತ್ತರದ ಈ ಪ್ರದೇಶದಲ್ಲಿ ಪ್ರತೀ ಭಾನುವಾರ 300-400ಜನ ಮಧ್ಯಾಹ್ನದ ಪೂಜೆ ವೇಳೆಗೆ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ ಎಂದರೆ ಹರ್ಭಜನ್ ಮಹಾತ್ಮೆ ಅರ್ಥವಾದೀತು.
Last Updated 9 ಏಪ್ರಿಲ್ 2019, 10:18 IST
ಬಾಬಾ ಹರ್ಬಜನ್ ಸಿಂಗ್ ಮಂದಿರದ ಕೌತುಕಗಳು

ಕದನ ವಿರಾಮದ ವೇಳೆ ಚೈನಾ ಇಂಡಿಯಾ ಭಾಯಿ ಭಾಯಿ

ಕಾರ್ಗಿಲ್ ಯುದ್ಧವಾಗುವ ಹೊತ್ತಿಗೆ ನಾನೂ ನನ್ನ ಕಮಾಂಡ್ ಜೊತೆಗೆ ಚೀನಾ-ಭಾರತ ಗಡಿಯುದ್ದಕ್ಕೂ ಚೈನಾ ಯಾವುದೇ ರೀತಿಯ ದುಸ್ಸಾಹ ಮಾಡದಂತೆ ತಡೆಯುವಲ್ಲಿ ಸಫಲರಾದೆವು. ಇದೂ ಯುದ್ಧ ಕಾಲದಲ್ಲಿ ಅತ್ಯಂತ ಮುಖ್ಯವಾಗಿ ಆಗಲೇ ಬೇಕಾದ ರಕ್ಷಣಾತ್ಮಕ ಕಾರ್ಯಗಳಲ್ಲೊಂದು.
Last Updated 9 ಏಪ್ರಿಲ್ 2019, 10:14 IST
ಕದನ ವಿರಾಮದ ವೇಳೆ ಚೈನಾ ಇಂಡಿಯಾ ಭಾಯಿ ಭಾಯಿ
ADVERTISEMENT