‘ನಮ್ಮ ಪವಿತ್ರ ಗ್ರಂಥ ರಾಮಾಯಣವನ್ನು ತುಂಡುತುಂಡು ಮಾಡಿ, ಅದಕ್ಕಿರುವ ಮರ್ಯಾದೆ ಕಳೆದ’ ಎಂದು ಒಂದು ಪಂಥದವರು ಹೇಳಿದರೆ, ಇನ್ನೊಂದು ಪಂಥದವರು, ‘ಶತಮಾನಗಳ ಹಿಂದಿನ ಮೌಲ್ಯಗಳ ಪುನರುತ್ಥಾನ ಮಾಡುವ ಮೂಲಕ, ಅಂತರ್ಜಾತಿ ವಿವಾಹ ಮಾಡಿಕೊಂಡರೂ, ಬ್ರಾಹ್ಮಣತ್ವ ಬಿಟ್ಟಿಲ್ಲ. ಹೀಗಾಗಿ ಆತ ಪ್ರಗತಿಯ ವಿರೋಧಿ ಎಂದು ಬೈಯುತ್ತಿದ್ದರು’ ಎಂದು ಲಘು ಹಾಸ್ಯದಲ್ಲಿ ಅಕ್ಷರ ಅವರು ಹೇಳಿದಾಗ, ಸಭೆಯಲ್ಲಿದ್ದ, ಎಡ–ಬಲ ಎರಡೂ ಪಂಥಗಳವರು ಜೋರಾಗಿ ನಕ್ಕರು.