ತುಮಕೂರು, ಏ. 6– ಹೇಮಾವತಿ ನಾಲಾ ಕೆಲಸಗಳನ್ನು ಜನತಾದಳ ನೇತೃತ್ವದ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿ ಕಾಂಗೈ ನೀಡಿದ್ದ ಹೆದ್ದಾರಿ ಬಂದ್ ಕರೆಗೆ ಓಗೊಟ್ಟ ಜನ ಇಂದು ರಸ್ತೆಗಿಳಿದು ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಎರಡು ಸಾರಿಗೆ ಸಂಸ್ಥೆ ಬಸ್ಗಳನ್ನು ಸುಟ್ಟರು. ತುಮಕೂರಿನಲ್ಲಿ ನಿಷೇಧಾಜ್ಞೆಯನ್ನೂ ಉಲ್ಲಂಘಿಸಿ ನೂರಾರು ಜನ
ಬಂಧನಕ್ಕೊಳಗಾದರು.