<p><strong>ಕ್ಯಾಪಿಟೇಷನ್ ವಿದ್ಯಾಸಂಸ್ಥೆಗೆ ಸವಾಲು</strong><br /><strong>ಬೆಂಗಳೂರು, ಮೇ 1–</strong> ಕ್ಯಾಪಿಟೇಷನ್ ಹಣದಿಂದ ವಿದ್ಯಾಸಂಸ್ಥೆ, ಹಾಸ್ಟೆಲ್ಗಳನ್ನು ನಡೆಸುತ್ತಿರುವವರಿಗೆ ಸಮಾಜ ಸೇವೆಯ ಹಂಬಲವಿದ್ದರೆ ಬಾಲಕಾರ್ಮಿಕರಿಗಾಗಿ ಶಾಲೆಗಳನ್ನು ತೆರೆಯಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸವಾಲೆಸೆದರು.</p>.<p>ಮಠಾಧಿಪತಿಗಳನ್ನು ಒಳಗೊಂಡಂತೆ ಬಹಳಷ್ಟು ಕ್ಯಾಪಿಟೇಷನ್ ಕಾಲೇಜಿನ ಆಡಳಿತ ವರ್ಗದವರು ಸಮಾಜಸೇವೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಕೋಮಿನವರ ಉದ್ಧಾರಕ್ಕಾಗಿ ಮಾತ್ರ ಮಾಡುತ್ತಾರೆ. ಅವರು ಸಮಾಜಸೇವೆ ಮಾಡುತ್ತಿರುವುದೇ ನಿಜವಾದಲ್ಲಿ ಬಾಲಕಾರ್ಮಿಕರ ಸಮಸ್ಯೆಯ ಪರಿಹಾರಕ್ಕೆ ಸಾಧ್ಯವಾದದ್ದನ್ನು ಮಾಡಲಿ ಎಂದು ಅವರು ಹೇಳಿದರು.</p>.<p><strong>ಮುಕ್ತ ವಾಣಿಜ್ಯ ವ್ಯವಸ್ಥೆಯಾಗಿ ದಕ್ಷಿಣ ಏಷ್ಯಾ– ತಾತ್ವಿಕ ಒಪ್ಪಿಗೆ</strong><br /><strong>ನವದೆಹಲಿ, ಮೇ 1 (ಪಿಟಿಐ)–</strong> ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಬಾಂಧವ್ಯ ಬಲಪಡಿಸುವ ಮಹತ್ವದ ಮೈಲುಗಲ್ಲಾಗಿ ಮುಕ್ಯ<br />ವಾಣಿಜ್ಯ ಪ್ರದೇಶ (ಸಫ್ಟ) ಎಂಬ ಹೊಸ ವ್ಯವಸ್ಥೆ ನಿರ್ಮಿಸಲು, ಪ್ರದೇಶದ ಆರ್ಥಿಕ ಹಾಗೂ ತಾಂತ್ರಿಕ ಅಭಿವೃದ್ಧಿಗಾಗಿ ದಕ್ಷಿಣ ಏಷ್ಯಾ ಅಭಿವೃದ್ಧಿ ನಿಧಿಯೊಂದನ್ನು ಸ್ಥಾಪಿಸಲು ಭಾರತ ಹಾಗೂ ಅದರ 6 ನೆರೆಹೊರೆಯ ದೇಶಗಳು ಇಂದು ತಾತ್ವಿಕವಾಗಿ ನಿರ್ಧರಿಸಿದವು. ಇನ್ನೂ ಹೆಚ್ಚು ಜನರಿಗೆ ವೀಸಾ ಇಲ್ಲದೆ ಪ್ರಯಾಣ ಬೆಳೆಸುವುದಕ್ಕೆ ಅವಕಾಶ ನೀಡಲು ನಿರ್ಧರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ಯಾಪಿಟೇಷನ್ ವಿದ್ಯಾಸಂಸ್ಥೆಗೆ ಸವಾಲು</strong><br /><strong>ಬೆಂಗಳೂರು, ಮೇ 1–</strong> ಕ್ಯಾಪಿಟೇಷನ್ ಹಣದಿಂದ ವಿದ್ಯಾಸಂಸ್ಥೆ, ಹಾಸ್ಟೆಲ್ಗಳನ್ನು ನಡೆಸುತ್ತಿರುವವರಿಗೆ ಸಮಾಜ ಸೇವೆಯ ಹಂಬಲವಿದ್ದರೆ ಬಾಲಕಾರ್ಮಿಕರಿಗಾಗಿ ಶಾಲೆಗಳನ್ನು ತೆರೆಯಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸವಾಲೆಸೆದರು.</p>.<p>ಮಠಾಧಿಪತಿಗಳನ್ನು ಒಳಗೊಂಡಂತೆ ಬಹಳಷ್ಟು ಕ್ಯಾಪಿಟೇಷನ್ ಕಾಲೇಜಿನ ಆಡಳಿತ ವರ್ಗದವರು ಸಮಾಜಸೇವೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಕೋಮಿನವರ ಉದ್ಧಾರಕ್ಕಾಗಿ ಮಾತ್ರ ಮಾಡುತ್ತಾರೆ. ಅವರು ಸಮಾಜಸೇವೆ ಮಾಡುತ್ತಿರುವುದೇ ನಿಜವಾದಲ್ಲಿ ಬಾಲಕಾರ್ಮಿಕರ ಸಮಸ್ಯೆಯ ಪರಿಹಾರಕ್ಕೆ ಸಾಧ್ಯವಾದದ್ದನ್ನು ಮಾಡಲಿ ಎಂದು ಅವರು ಹೇಳಿದರು.</p>.<p><strong>ಮುಕ್ತ ವಾಣಿಜ್ಯ ವ್ಯವಸ್ಥೆಯಾಗಿ ದಕ್ಷಿಣ ಏಷ್ಯಾ– ತಾತ್ವಿಕ ಒಪ್ಪಿಗೆ</strong><br /><strong>ನವದೆಹಲಿ, ಮೇ 1 (ಪಿಟಿಐ)–</strong> ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಬಾಂಧವ್ಯ ಬಲಪಡಿಸುವ ಮಹತ್ವದ ಮೈಲುಗಲ್ಲಾಗಿ ಮುಕ್ಯ<br />ವಾಣಿಜ್ಯ ಪ್ರದೇಶ (ಸಫ್ಟ) ಎಂಬ ಹೊಸ ವ್ಯವಸ್ಥೆ ನಿರ್ಮಿಸಲು, ಪ್ರದೇಶದ ಆರ್ಥಿಕ ಹಾಗೂ ತಾಂತ್ರಿಕ ಅಭಿವೃದ್ಧಿಗಾಗಿ ದಕ್ಷಿಣ ಏಷ್ಯಾ ಅಭಿವೃದ್ಧಿ ನಿಧಿಯೊಂದನ್ನು ಸ್ಥಾಪಿಸಲು ಭಾರತ ಹಾಗೂ ಅದರ 6 ನೆರೆಹೊರೆಯ ದೇಶಗಳು ಇಂದು ತಾತ್ವಿಕವಾಗಿ ನಿರ್ಧರಿಸಿದವು. ಇನ್ನೂ ಹೆಚ್ಚು ಜನರಿಗೆ ವೀಸಾ ಇಲ್ಲದೆ ಪ್ರಯಾಣ ಬೆಳೆಸುವುದಕ್ಕೆ ಅವಕಾಶ ನೀಡಲು ನಿರ್ಧರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>