ಬೆಂಗಳೂರು, ಜೂನ್ 19– ಕರ್ನಾಟಕವನ್ನು ದಕ್ಷಿಣ ರೈಲ್ವೆ ವಲಯದಿಂದ ಬೇರ್ಪಡಿಸಿ ರಾಜ್ಯಕ್ಕೇ ಪ್ರತ್ಯೇಕವಾದ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚಿಸಲು ತೀರ್ಮಾನಿಸಿದ್ದು, ಹೊಸ ರೈಲ್ವೆ ವಲಯ ಅತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ ಎಂದು ರೈಲ್ವೆ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಇಂದು
ಇಲ್ಲಿ ಪ್ರಕಟಿಸಿದರು.