‘ಹೌದು, ವರಿಷ್ಠ ವ್ರತ ಆಚರಿಸಿದರೆ ನಿಮಗಿರುವ ಶತ್ರು ಕಾಟ, ಪೈಪೋಟಿ ಪೀಡೆ, ಕುರ್ಚಿಭಂಗ ದೋಷಗಳು ಪರಿಹಾರವಾಗಿ, ಯುಗಾದಿ ವೇಳೆಗೆ ನೀವು ಮಂತ್ರಿಯಾಗಿ ಮನೆ ಮುಂದೆ ಗೂಟದ ಕಾರು ನಿಂತಿರುತ್ತದೆ. ನಾವು ಆನಂದವಾಗಿ ಯುಗಾದಿ ಆಚರಿಸಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ. ನಾನು ನೇಮ, ನಿಷ್ಠೆಯಿಂದ ವರಿಷ್ಠ ವ್ರತ ಮಾಡುತ್ತಿದ್ದೇನೆ...’