‘ಭವಿಷ್ಯ ಹೇಳೋಕೆ ನಾನು ಬ್ರಹ್ಮಾಂಡ ಜ್ಯೋತಿಷಿಯೂ ಅಲ್ಲ, ನೋಸ್ಟರ್ ಡಾಮಸ್ಸೂ ಅಲ್ಲ. ಈಗಲೇ ಏನೂ ಹೇಳೋಕಾಗಲ್ಲ.
ಎಲ್ಲ ಪಕ್ಷಗಳೂ ಗದ್ದುಗೆ ಏರಲು ಮಾಡುತ್ತಿರುವ ಕಸರತ್ತು ಒಂದೇ ಎರಡೇ? ಮತದಾರರಿಗೆ ಎಂತೆಂಥಾ ಆಕರ್ಷಕ ಯೋಜನೆಗಳು,
ಉಚಿತ ಕೊಡುಗೆ ಆಶ್ವಾಸನೆಗಳ ಮಹಾಪೂರ. ಈ ಗ್ರ್ಯಾಂಡ್ ತಮಾಷಾದಿಂದ ನಮಗೆಲ್ಲಾ ಉಚಿತ ಮನರಂಜನೆ. ಕುದುರೆ ವ್ಯಾಪಾರದಲ್ಲಿ, ಬೇಲಿ ಹಾರೋದರಲ್ಲಿ ಗೋವಾದನಾಯಕರು ವಿಶ್ವದಾಖಲೆ ಮಾಡಿದಾರಂತೆ!’ ಎಂದೆ.