‘ಗಾಂಧೀಜಿ ಕಾಲದ ಶಾಂತಿ, ಸಂಯಮದ ಸತ್ಯಾಗ್ರಹಕ್ಕೆ ಈಗ ಕಿಮ್ಮತ್ತು ಇಲ್ಲವಂತೆ. ಅನಿರ್ದಿಷ್ಟಾವಧಿ ಧರಣಿ, ಪ್ರತಿಕೃತಿ ದಹನ, ಬಸ್ಸಿಗೆ ಬೆಂಕಿ ಹಚ್ಚುವುದು, ವಾಹನಗಳನ್ನು ಚಚ್ಚುವುದೂ ಈಗ ಓಲ್ಡ್ ಸ್ಟೈಲ್ ಹೋರಾಟವಂತೆ. ಸೋಷಿಯಲ್ ಮೀಡಿಯಾಗಳಲ್ಲಿ ಟಿಆರ್ಪಿ ಹೆಚ್ಚುವಂತಹ ವಿಭಿನ್ನ ಹೋರಾಟ ಮಾಡಿ ಗಮನ ಸೆಳೆಯಬೇಕಂತೆ’.