‘ನೋಡು ಪರಮೇಶ್ವರ್ ಉಮುಮ ಆಗಿದ್ದಾಗ ತಮಗೆ ಝೀರೊ ಟ್ರಾಫಿಕ್ ಇರಬೇಕು ಎಂದು ಒತ್ತಡ ತಂದು ಟ್ರಾಫಿಕ್ ಕಿರಿಕಿರಿ ಮಾಡ್ತಿದ್ದರಂತೆ. ಈಗ ಎಲ್ಲರೂ ಉಮುಮ ಆಗಿ, ನಮಗೂ ಪರಮೇಶ್ವರ್ ಸ್ಟೈಲ್ನಲ್ಲಿ ಝೀರೊ ಟ್ರಾಫಿಕ್ ಮಾಡಿ ಎಂದರೆ ಬೆಂಗಳೂರು ಟ್ರಾಫಿಕ್ ಗತಿ ಏನು? ಅದಕ್ಕೆ ಪೊಲೀಸಿನೋರು ಒಪ್ಪೊಲ್ಲ’ ಎಂದೆ. ‘ನಿಜ ನಿಜ’ ಎಂದು ಒಪ್ಪಿದಳು.