‘ಅತ್ತ ಕಡೆ ಮಹಾಮರಾಠಿಗರು ಬರೀ ಇತಿಹಾಸ ಪಾಠ ಅಷ್ಟೇ ಅಲ್ಲ, ಭೂಗೋಳ ಪಾಠನೂ ತಿದ್ದುತೀವಿ, ಬೆಳಗಾವಿ, ನಿಪ್ಪಾಣಿ ಎಲ್ಲಾ ಸೇರಿಕೆಂಡು ಹೊಸ ಗಡಿರೇಖೆ ಎಳಿತೀವಿ ಅಂತ ಸಡ್ಡು ಹೊಡೆದಾರ. ಅಲ್ಲಿ ಶಿಂದೆ ಕಮಲ, ಇಲ್ಲಿ ಬೊಮ್ಮಾಯಿ ಕಮಲ, ದಿಲ್ಲಿವಳಗ ಮೋಶಾ ಕಮಲ, ಹಿಂಗ ತ್ರಿಬಲ್ ಎಂಜಿನ್ ಇದ್ದು ಏನುಪಯೋಗ, ಗಡಿ ಬೆಂಕಿ ಉರಿಯೂದು ತಪ್ಪಲಿಲ್ಲ’.