ಸೋಮವಾರ, 7 ಜುಲೈ 2025
×
ADVERTISEMENT
ನುಡಿ ಜಗಳ:ಕನ್ನಡಿಗರು ಗಟ್ಟಿಗೊಳ್ಳಲಿ,ಪರಭಾಷಿಕರು ಕನ್ನಡದ ಮುಖ್ಯವಾಹಿನಿಯೊಳಗೆ ಬರಲಿ
ನುಡಿ ಜಗಳ:ಕನ್ನಡಿಗರು ಗಟ್ಟಿಗೊಳ್ಳಲಿ,ಪರಭಾಷಿಕರು ಕನ್ನಡದ ಮುಖ್ಯವಾಹಿನಿಯೊಳಗೆ ಬರಲಿ
ಫಾಲೋ ಮಾಡಿ
Published 30 ಮೇ 2025, 23:30 IST
Last Updated 30 ಮೇ 2025, 23:30 IST
Comments
ಪರಭಾಷಿಕರಲ್ಲಿ ಕನ್ನಡದ ಬಗ್ಗೆ ಪ್ರೀತಿ ಮೂಡಿಸಲು ಹೇರಿಕೆ ಎನಿಸದ, ಬೆನ್ನುತಟ್ಟುವ ರೂಪದ ಕ್ರಮಗಳನ್ನು ಕೈಗೊಳ್ಳಬೇಕು. ಇದು ಖಂಡಿತವಾಗಿಯೂ ತಮ್ಮದೇ ದ್ವೀಪಗಳಲ್ಲಿರುವ ಪರಭಾಷಿಕರನ್ನು ಕನ್ನಡದ ಮುಖ್ಯವಾಹಿನಿಗೆ ಸೆಳೆಯುವಲ್ಲಿ ಮತ್ತು ಬೆಂಗಳೂರಿನಲ್ಲಿ ಮತ್ತೊಮ್ಮೆ ಒಂದು ಜಾಗೃತ ನಾಗರಿಕ ಸಮಾಜ ಕಟ್ಟುವಲ್ಲಿ ನೆರವಾಗಬಲ್ಲದು. ಕನ್ನಡಿಗರು ತಮ್ಮ ನುಡಿಗಾಗಿ, ಹಕ್ಕುಗಳಿಗಾಗಿ ದನಿ ಎತ್ತುವುದು ಸರಿಯೆ. ಆದರೆ ಒಳಗಿನಿಂದ ಕನ್ನಡಿಗರನ್ನು ಗಟ್ಟಿಗೊಳಿಸುವ, ದೂರಗಾಮಿ ‘ಕಟ್ಟುವ’ ಯೋಜನೆಗಳಿಗೆ ಈ ಎಚ್ಚರವನ್ನು ಹರಿಸದಿದ್ದರೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಆಕ್ರೋಶ ಹೊರಹಾಕುವ ಮಟ್ಟಕ್ಕಷ್ಟೇ ಸೀಮಿತವಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT